
ನ್ಯೂಸ್ ಅವರ್ ; ಐಎಂಎ ಕೇಸ್ನಲ್ಲಿ ಜಮೀರ್, ರೋಷನ್ ಜತೆ ಮತ್ತೊಬ್ಬ ದೊಡ್ಡವರ ಹೆಸರು!
ನ್ಯೂಸ್ ಅವರ್ ನ ಮೊದಲ ದಿನದ ಮಹಾ ಸುದ್ದಿ/ ರಾಜಕಾರಣಿಗಳ ಹೆಸರು ಇದೆ/ ರಾಜ್ ಕುಮಾರ್ ಖತ್ರಿ ನೀಡಿದ ಸ್ಟೇಟ್ ಮೆಂಟ್ ನಿಂದ ಹಲವರ ಬಣ್ಣ ಬಯಲು
ಬೆಂಗಳೂರು(ನ. 30) ನ್ಯೂಸ್ ಅವರ್ ನಲ್ಲಿ ಅತಿದೊಡ್ಡ ಸುದ್ದಿಯನ್ನು ದಾಖಲೆ ಸಮೇತ ಬ್ರೇಕ್ ಮಾಡಿದ್ದೇವೆ. ಹೌದು ಇದು ಬಹುಕೋಟಿ ವಂಚನೆಯ ಐಎಂಎ ಹಗರಣಕ್ಕೆ ಸಂಬಂಧಿಸಿದ ಸುದ್ದಿ..
Add Asianetnews Kannada as a Preferred Source

ಐಎಂಎ; ಜಯದೇವ ಆಸ್ಪತ್ರೆಗೂ ವಾರ್ನಿಂಗ್ ಬಂತು
ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುವ ಈ ಸುದ್ದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ರಾಜ್ ಕುಮಾರ್ ಖತ್ರಿ ನೀಡಿದ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.