Asianet Suvarna News Asianet Suvarna News

ಮಂತ್ರಾಲಯದ ರಾಯರ ಭಕ್ತರೇ ಎಚ್ಚರ! ಆನ್‌ಲೈನ್‌ನಲ್ಲಿ ಪ್ರಸಾದ ಬುಕ್‌ ನೆಪದಲ್ಲಿ ಖದೀಮರ ವಂಚನೆ

ಆನ್‌ಲೈನ್‌ನಲ್ಲಿ ಮಂತ್ರಾಲಯದ ಪ್ರಸಾದ ಬುಕ್ ಮಾಡುವ ಮುನ್ನ ಈ ಸ್ಟೋರಿ ನೋಡಿ. ನಕಲಿ ವೆಬ್‌ಸೈಟ್ ಐಡಿ ನೀಡಿ ಭಕ್ತರಿಗೆ ವಂಚಿಸುತ್ತಿದ್ದಾರೆ ಖದೀಮರು, ಪ್ರಸಾದ ಕೊಡುತ್ತೇವೆಂದು ಹೇಳಿ ಕೋಟಿ ಕೋಟಿ ರೂ ಗಳನ್ನು ಗುಳುಂ ಮಾಡಿದೆ. ಇಂತವರ ವಿರುದ್ಧ ಮಠಕ್ಕೆ ಈ ಮೇಲ್ ಮಾಡಿ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. 

ರಾಯಚೂರು (ಜೂ. 26): ಆನ್‌ಲೈನ್‌ನಲ್ಲಿ ಮಂತ್ರಾಲಯದ (Mantralaya) ಪ್ರಸಾದ ಬುಕ್ ಮಾಡುವ ಮುನ್ನ ಈ ಸ್ಟೋರಿ ನೋಡಿ. ನಕಲಿ ವೆಬ್‌ಸೈಟ್ ಐಡಿ ನೀಡಿ ಭಕ್ತರಿಗೆ ವಂಚಿಸುತ್ತಿದ್ದಾರೆ ಖದೀಮರು, ಪ್ರಸಾದ ಕೊಡುತ್ತೇವೆಂದು ಹೇಳಿ ಕೋಟಿ ಕೋಟಿ ರೂ ಗಳನ್ನು ಗುಳುಂ ಮಾಡಿದೆ.

ವಿಜಯಪುರದಲ್ಲಿ ರೌಡಿಗಳ ಪರೇಡ್: ಧರ್ಮರಾಜ್ ಚೇಲಾಗಳ ಚಳಿ ಬಿಡಿಸಿದ ಎಸ್‌ಪಿ

ಇಂತವರ ವಿರುದ್ಧ ಮಠಕ್ಕೆ ಈ ಮೇಲ್ ಮಾಡಿ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಇದರ ಜೊತೆಗೆ ಇನ್ನೊಂದು ವಂಚನೆ ಕೂಡಾ ಬೆಳಕಿಗೆ ಬಂದಿದೆ. ಮಠದ ಸಿಬ್ಬಂದಿಗೆ ವೇತನ ನೀಡಲು ಹಣ ಇಲ್ಲ ಎಂದು ಭಕ್ತರಿಂದ ದೇಣಿಗೆ ಸಂಗ್ರಹಿಸಿದ್ದಾರೆ. ಈ ಬಗ್ಗೆ ಮಂತ್ರಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರಿನ್ನು ವಶಕ್ಕೆ ಪಡೆಯಲಾಗಿದೆ.