Asianet Suvarna News Asianet Suvarna News

'ನವೀನ್‌ ತಂದು ನಮಗೆ ಕೊಡಿ' ಪೊಲೀಸರ ಬಳಿ ಇದೆಂಥ ಬೇಡಿಕೆ!

ಬೆಂಗಳೂರು ಗಲಭೆ/ ರಾಜಕೀಯ ಚಿತ್ರಣ ಪಡೆದುಕೊಂಡಿತಾ ಪ್ರಕರಣ?   ಶಾಸಕರೇ ನವೀನ್‌ ಗೆ ಬೆಂಬಲವಾಗಿ ನಿಂತ್ರಾ? / ಅಷ್ಟಕ್ಕೂ ಆಗಿದ್ದೇನು

ಬೆಂಗಳೂರು(ಆ. 13)  ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಇಟ್ಟವರು ಯಾರು? ಅಖಂಡ ಮೇಲೆ ಯಾರ ದ್ವೇಷ ಇತ್ತು? ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದು ಯಾಕೆ? ಇಷ್ಟೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ನವೀನ್ ಪೋಸ್ಟ್ ನೆಪ ಮಾತ್ರ; ಗಲಭೆಗೆ ಅಸಲಿ ಕಾರಣವೇ ಬೇರೆ

ಹಾಗಾದರೆ ಗಲಭೆಗೆ ಪ್ರಚೋದನೆ ಕೊಟ್ಟವರು ಯಾರು? ಈ ದೇಶದ ಕಾನೂನು ಇವರಿಗೆ ಅನ್ವಯವಾಗುವುದಿಲ್ಲವೆ?  ಇತಿಹಾಸದ ಘಟನೆಗಳಿಗೂ ಇದಕ್ಕೂ ಲಿಂಕ್ ಮಾಡಲಾಗುತ್ತಿದೆಯಾ?

Video Top Stories