
ಸುದ್ದಿಗೋಷ್ಠಿಯಲ್ಲಿ ವಂಚನೆ ಜಾಲದ ಇಂಚಿಂಚು ಮಾಹಿತಿ ಕೊಟ್ಟ ದರ್ಶನ್
* ವಂಚನೆ ಪ್ರಕರಣ; ನಟ ದರ್ಶನ್ ಸುದ್ದಿಗೋಷ್ಠಿ
* ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅನೇಕ ವಿಚಾರ ಹೇಳಿದ್ದಾರೆ
* ಅಷ್ಟಕ್ಕೂ ನಿಜವಾಗಿ ನಡೆದ ಘಟನಾವಳಿಗಳು ಏನು?
ಮೈಸೂರು(ಜು. 12) ನಟ ದರ್ಶನ್ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮಹಿಳೆ ಅರುಣಾ ಅವರನ್ನು ಕರೆದುಕೊಂಡು ಬಂದಿದ್ದು ಯಾರು? ಅವರು ಅಷ್ಟು ಕರೆಕ್ಟಾಗಿ ಹೆಸರು ಹೇಳಲು ಕಾರಣವೇನು? ಈ ಬಗ್ಗೆ ದರ್ಶನ್ ಮಾತನಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ದರ್ಶನ್ ಬಳಿಗೆ ಬಂದಿದ್ದ ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್
ಮಹಿಳೆ ಹಿಂದೆ ಯಾರಿದ್ದಾರೆ ಎನ್ನುವುದು ಪತ್ತೆಯಾಗಬೇಕು. ಯಾರೇ ಇದ್ದರೂ ಬಿಡುವುದಿಲ್ಲ ಎಂದು ಗುಡುಗಿದ್ದ ದರ್ಶನ್ ಪರೋಕ್ಷಕವಾಗಿ ಇದರ ಹಿಂದೆ ನಿರ್ಮಾಪಕರೊಬ್ಬರಿದ್ದಾರೆ ಎಂದಿದ್ದಾರೆ.