Asianet Suvarna News Asianet Suvarna News

ತನಿಖೆಗೆ ಸಹಕರಿಸುತ್ತಿಲ್ಲ ರಾಗಿಣಿ, ವಾಟ್ಸಾಪ್ ರಿಟ್ರೀವ್ ಮಾಡಿ ತನಿಖೆ: ಕೋರ್ಟ್‌ನಲ್ಲಿ ಸಿಸಿಬಿ ವಾದ

ಮುಚ್ಚಿದ ಲಕೋಟೆಯಲ್ಲಿ ಸಿಸಿಬಿ ಪೊಲೀಸರು ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ರಾಗಿಣಿ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ರಾಗಿಣಿ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ವಾಟ್ಸಾಪ್ ರಿಟ್ರೀವ್ ಮಾಡಿ, ತನಿಖೆ ನಡೆಸಲಾಗಿದೆ' ಎಂದು ಸಿಸಿಬಿ ಪರ ವಕೀಲರು  ನ್ಯಾಯಾಲಯಕ್ಕೆ ತಿಳಿಸಿದ್ಧಾರೆ. 

ಬೆಂಗಳೂರು (ಸೆ. 07): ಮುಚ್ಚಿದ ಲಕೋಟೆಯಲ್ಲಿ ಸಿಸಿಬಿ ಪೊಲೀಸರು ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ರಾಗಿಣಿ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ರಾಗಿಣಿ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ವಾಟ್ಸಾಪ್ ರಿಟ್ರೀವ್ ಮಾಡಿ, ತನಿಖೆ ನಡೆಸಲಾಗಿದೆ' ಎಂದು ಸಿಸಿಬಿ ಪರ ವಕೀಲರು  ನ್ಯಾಯಾಲಯಕ್ಕೆ ತಿಳಿಸಿದ್ಧಾರೆ. 

ಪೊಲೀಸರ ವರದಿ ಪರಿಶೀಲನೆ ನಡೆಸಿದ ನ್ಯಾಯಾಧೀಶರು, ಜಾಮೀನು ನೀಡಲು ನಿರಾಕರಿಸಿದ್ದು, ಇನ್ನೂ 5 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ. 

ರಾಗಿಣಿಗಿಲ್ಲ ಜಾಮೀನು, ನಟಿಗೆ ಜೈಲೇ ಗತಿನಾ? ಕಂಬಿ ಹಿಂದೆ ರಾ'ಗಿಣಿ'?
 

Video Top Stories