ಪೊಲೀಸರ ಮೇಲೆ ದಾಳಿಗೆ ಬಂದ ಪುಂಡರಿಗೆ ಗುಂಡೇಟು

ಬೆಂಗಳೂರಲ್ಲಿ ಮತ್ತೊಬ್ಬ ರೌಡಿಶೀಟರ್​​​ ಕಾಲಿಗೆ ಗುಂಡೇಟು/ ಕೆ.ಜಿ.ಹಳ್ಳಿ ಠಾಣೆ ASI ದಿನೇಶ್​​​ ಶೆಟ್ಟಿಯಿಂದ ಫೈರಿಂಗ್​​​/ ಮೆಹರಾಜ್​​​​ ಮತ್ತು ಅಬ್ರಹಾರ್​​​​ ಬಂಧಿಸಲು ತೆರಳಿದ್ದ ಪೊಲೀಸರು/ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿಗಳು/ ಆರೋಪಿ ಮೆಹರಾಜ್​​​ ಕಾಲಿಗೆ ಪೊಲೀಸರಿಂದ ಫೈರಿಂಗ್​​​/ ಪುಟ್ಟೇನಹಳ್ಳಿ ಪೊಲೀಸ್​​​ ಠಾಣಾ ವ್ಯಾಪ್ತಿಯಲ್ಲಿ ಘಟನೆ

Share this Video
  • FB
  • Linkdin
  • Whatsapp

ಬೆಂಗಳೂರು(ಜ. 18) ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ. ಪುಟ್ಟೇನಹಳ್ಳಿ ಪೊಲೀಸ್​​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ಮೆಹರಾಜ್​​​ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಮಾಜಿ ಶಾಸಕ ಅನಿಲ್ ಲಾಡ್ ಕಾರು ಅಪಘಾತ.. ಪತ್ನಿ ಚಲಾಯಿಸುತ್ತಿದ್ದರು

ಕೆ.ಜಿ.ಹಳ್ಳಿ ಠಾಣೆ ASI ದಿನೇಶ್​​​ ಶೆಟ್ಟಿ ಫೈರ್ ಮಾಡಿದ್ದಾರೆ. ಮೆಹರಾಜ್​​​​ ಮತ್ತು ಅಬ್ರಹಾರ್​​​​ ಬಂಧಿಸಲು ತೆರಳಿದ್ದಾಗ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದರು.

Related Video