Asianet Suvarna News Asianet Suvarna News

ಪೊಲೀಸರ ಮೇಲೆ ದಾಳಿಗೆ  ಬಂದ ಪುಂಡರಿಗೆ ಗುಂಡೇಟು

ಬೆಂಗಳೂರಲ್ಲಿ ಮತ್ತೊಬ್ಬ ರೌಡಿಶೀಟರ್​​​ ಕಾಲಿಗೆ ಗುಂಡೇಟು/ ಕೆ.ಜಿ.ಹಳ್ಳಿ ಠಾಣೆ ASI ದಿನೇಶ್​​​ ಶೆಟ್ಟಿಯಿಂದ ಫೈರಿಂಗ್​​​/ ಮೆಹರಾಜ್​​​​ ಮತ್ತು ಅಬ್ರಹಾರ್​​​​ ಬಂಧಿಸಲು ತೆರಳಿದ್ದ ಪೊಲೀಸರು/ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿಗಳು/ ಆರೋಪಿ ಮೆಹರಾಜ್​​​ ಕಾಲಿಗೆ ಪೊಲೀಸರಿಂದ ಫೈರಿಂಗ್​​​/ ಪುಟ್ಟೇನಹಳ್ಳಿ ಪೊಲೀಸ್​​​ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಬೆಂಗಳೂರು(ಜ.  18)  ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ.  ಪುಟ್ಟೇನಹಳ್ಳಿ ಪೊಲೀಸ್​​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ಮೆಹರಾಜ್​​​ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಮಾಜಿ ಶಾಸಕ ಅನಿಲ್ ಲಾಡ್ ಕಾರು ಅಪಘಾತ.. ಪತ್ನಿ ಚಲಾಯಿಸುತ್ತಿದ್ದರು

ಕೆ.ಜಿ.ಹಳ್ಳಿ ಠಾಣೆ ASI ದಿನೇಶ್​​​ ಶೆಟ್ಟಿ ಫೈರ್ ಮಾಡಿದ್ದಾರೆ. ಮೆಹರಾಜ್​​​​ ಮತ್ತು ಅಬ್ರಹಾರ್​​​​ ಬಂಧಿಸಲು ತೆರಳಿದ್ದಾಗ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದರು.

Video Top Stories