Asianet Suvarna News Asianet Suvarna News

ದಾವಣಗೆರೆ; ಸುಪನಾತಿ ಸೊಸೆ ಸರಸದ ಕಳ್ಳಾಟ, ಮಾವನಿಗೆ ಸುಪಾರಿ!

ಎಂಭತ್ತರ ಪ್ರಾಯದ ವೃದ್ಧನ ಹತ್ಯೆ/ ಆರು ಲಕ್ಷದ ಸುಪಾರಿ ಕತೆ/ ಅಜ್ಜನ ಹತ್ಯೆ ಮಾಡಿದ್ದು ಯಾರು?/ ನಿವೃತ್ತ ಶಿಕ್ಷಕನ  ದಾರುಣ ಅಂತ್ಯ/ ಸೊಸೆ ಕೊಟ್ಟ ಸುಪಾರಿ

ದಾವಣಗೆರೆ (ಏ. 25) ಎಂಭತ್ತರ ಪ್ರಾಯದ ಅಜ್ಜ ಇದ್ದಕ್ಕಿದ್ದಂತೆ ಸಾವಿಗೀಡಾಗುತ್ತಾರೆ. ಅಂತ್ಯ ಕ್ರಿಯೆ ದಿನ ಮಗನಿಗೆ ಸಣ್ಣ ಅನುಮಾನ ಬರುತ್ತದೆ. ನಂತರ ತೆರೆದುಕೊಳ್ಳುವುದು ಆರು ಲಕ್ಷದ ಸುಪಾರಿ ಕತೆ..

ಬಾಗಲಕೋಟೆ ಟು ಗೋವಾ; ಇಬ್ಬರು ಹುಡುಗಿಯರ ಸಾವಿನ ಕತೆ

ದಾವಣೆಗೆರೆ ಜಿಲ್ಲೆಯ ನಿವೃತ್ತ ಶಿಕ್ಷಕನ ದುರಂತ ಅಂತ್ಯದ ಕತೆ ಇದು. ಅಷ್ಟಕ್ಕೂ ಮುಪ್ಪಿನ ಕಾಲದಲ್ಲಿ ಇಂಥ ಸ್ಥಿತಿ ಬರಲು ಕಾರಣವೇನು? 

 

Video Top Stories