ಸಿಸಿಬಿ ವಿಚಾರಣೆ ನಂತ್ರ ಇದ್ದಕ್ಕಿದ್ದಂತೆ ದಿಗಂತ್‌ಗೆ ಬಂದ ಪತ್ರ!

ಸಿಸಿಬಿ ವಿಚಾರಣೆ ನಂತರ ದಿಗಂತ್ ಕೈಗೆ ಒಂದು ಪತ್ರ/ ತಂದೆಯ ಬಿಟ್ಟು ಮಗನ ಕೈಗೆ ಪತ್ರ/ ಮತ್ತೆ ಸಿಸಿಬಿ ನೋಟಿಸ್ ನೀಡಿತಾ?/ ಪತ್ರದ ಮೇಲೆ ಹಲವು ಅನುಮಾನ

First Published Sep 17, 2020, 7:24 PM IST | Last Updated Sep 17, 2020, 7:24 PM IST

ಬೆಂಗಳೂರು(ಸೆ. 17)  ಸಿಸಿಬಿ ವಿಚಾರಣೆ ಬೆನ್ನಲ್ಲೆ ದಿಗಂತ್ ಗೆ ಪತ್ರವೊಂದು  ಬಂದಿದೆ. ದಿಗಂತ್ ತಂದೆ ಬಿಟ್ಟು ದಿಗಂತ್ ಅವರ ಕೈಗೆ ಪತ್ರ ನೀಡಲಾಗಿದೆ.

'ರಾಗಿಣಿ ಹೆಣ್ಣು ಹುಲಿ, ಇದಕ್ಕೆಲ್ಲ ಹೆದರಲ್ಲ'

ವರ್ಕ್ ಔಟ್ ಮಾಡುತ್ತಿದ್ದ ದಿಗಂತ್ ಬಂದು ಆ ಪೋಸ್ಟ್ ಕಲೆಕ್ಟ್ ಮಾಡಿಕೊಳ್ಳುತ್ತಾರೆ. ಹಾಗಾದರೆ ಏನು ಆಪೋಸ್ಟ್? 

Video Top Stories