ಕೋಟಿ ಕೋಟಿ ಡೀಲ್‌... ದೂರು ವಾಪಸ್ ಪಡೆದ ಗುಟ್ಟು ಹೇಳಿದ ದಿನೇಶ್; ವಿಡಿಯೋ

ರಮೇಶ್ ಜಾರಿಹೊಳಿ ವಿರುದ್ಧ ನೀಡಿದ್ದ ಲೈಂಗಿಕ ದೌರ್ಜನ್ಯ ದೂರು ಹಿಂಪಡೆದ ದಿನೇಶ್ ಕಲ್ಲಹಳ್ಳಿ/ ಕಲ್ಲಹಳ್ಳಿ ದೂರು ಹಿಂದಕ್ಕೆ ಪಡೆಯಲು  ಕಾರಣ ಏನು? ಕಾಣದ ಕೈಗಳು ಮತ್ತೆ ಕೆಲಸ ಮಾಡಿದ್ವಾ? ಈ ಬಗ್ಗೆ ಕಲ್ಲಹಳ್ಳಿ ಪ್ರತಿಕ್ರಿಯೆ ಏನು

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 07) ಇಡೀ ರಾಜ್ಯ ಮತ್ತು ದೇಶದಲ್ಲಿ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಈಗ ಹಲವು ತಿರುವು ಪಡೆದುಕೊಂಡಿದೆ. ಪೊಲೀಸ್ ವಿಚಾರಣಣೆ ವೇಳೆ ವರಸೆ ಬದಲಿಸಿದ್ದ ದಿನೇಶ್ ಕಲ್ಲಹಳ್ಳಿ ದೂರನ್ನೇ ವಾಪಸ್ ಪಡೆದುಕೊಂಡಿದ್ದಾರೆ. 

ಅಷ್ಟಕ್ಕೂ ಯಾರು ಈ ದಿನೇಶ್.. ಡಿಕೆಶಿಗೂ ಕಾಡಿದ್ದರು

ದೂರು ಯಾವ ಕಾರಣಕ್ಕೆ ವಾಪಸ್ ಪಡೆದುಕೊಂಡೆ.. ಮುಂದೆ ಏನೆಲ್ಲ ಆಗಲಿದೆ ಎಂಬುದನ್ನು ಕಲ್ಲಹಲ್ಳಿ ಅವರೇ ಹೇಳಿದ್ದಾರೆ.

Related Video