Asianet Suvarna News Asianet Suvarna News

ಹಳ್ಳಿ ಹುಡುಗ ವಿದ್ಯಾಧರ್ ಪಾಟೀಲ್ ಟೀಂ ಇಂಡಿಯಾ ಸೇರಿದ್ಹೇಗೆ..?

ರಾಯಚೂರಿನ ಹಳ್ಳಿ ಹುಡುಗ ವಿದ್ಯಾಧರ್ ಪಾಟೀಲ್ ಕಠಿಣ ಪರಿಶ್ರಮದಿಂದ ಬೌಲಿಂಗ್ ಕಲಿತು, ಇದೀಗ ಇಂಡಿಯಾ ಜೆರ್ಸಿ ತೊಡಲು ಸಜ್ಜಾಗಿದ್ದಾರೆ. ಅಲ್ಲದೇ ಅಸಂಖ್ಯಾತ ಗ್ರಾಮೀಣ ಪ್ರತಿಭೆಗಳ ಪಾಲಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

ಬೆಂಗಳೂರು[ಡಿ.07]: ಮುಂಬರುವ ಅಂಡರ್ 19 ವಿಶ್ವಕಪ್ ಟೂರ್ನಿಗೆ ಭಾರತ ಕಿರಿಯರ ತಂಡ ಪ್ರಕಟವಾಗಿದ್ದು, ಕರ್ನಾಟಕದ ಇಬ್ಬರು ಪ್ರತಿಭೆಗಳಾದ ಶುಭಾಂಗ್ ಹೆಗ್ಡೆ ಹಾಗೂ ವಿದ್ಯಾಧರ್ ಪಾಟೀಲ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಾಹನ ಚಾಲ​ಕನ ಮಗ ಈಗ ಅಂಡರ್-19 ವಿಶ್ವ​ಕಪ್‌ ತಂಡದ ನಾಯ​ಕ!

ರಾಯಚೂರಿನ ಹಳ್ಳಿ ಹುಡುಗ ವಿದ್ಯಾಧರ್ ಪಾಟೀಲ್ ಕಠಿಣ ಪರಿಶ್ರಮದಿಂದ ಬೌಲಿಂಗ್ ಕಲಿತು, ಇದೀಗ ಇಂಡಿಯಾ ಜೆರ್ಸಿ ತೊಡಲು ಸಜ್ಜಾಗಿದ್ದಾರೆ. ಅಲ್ಲದೇ ಅಸಂಖ್ಯಾತ ಗ್ರಾಮೀಣ ಪ್ರತಿಭೆಗಳ ಪಾಲಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

ಅಂಡರ್-19 ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ರಾಯಚೂರಿನ ಹುಡುಗ, ನಮ್ಮ ಹೆಮ್ಮೆ

ವಿದ್ಯಾಧರ್ ಹಳ್ಳಿಯಿಂದ ರಾಷ್ಟ್ರೀಯ ತಂಡದವರೆಗಿನ ಜರ್ನಿ ಹೇಗಿತ್ತು..? ಅವರ ಬಾಲ್ಯದ ಕೋಚ್, ತಂದೆ, ತಾಯಿ ಹೇಳೋದೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..
 

Video Top Stories