Asianet Suvarna News Asianet Suvarna News

9 ನಿಮಿಷ ದೀಪ ಬೆಳಗಿಸುವ ಮಹತ್ವ ತಿಳಿಸಿದ ದೈವಜ್ಞ ಸೋಮಯಾಜಿ

ಭಾನುವಾರ ದೇಶದ ಒಗ್ಗಟ್ಟು ಮತ್ತೊಮ್ಮೆ ಪ್ರದರ್ಶಿಸುವ ದಿನ/ ಖ್ಯಾತ ಜ್ಯೋತಿಷಿ ದೈವಜ್ಞ ಸೋಮಯಾಜಿ ಅಭಿಪ್ರಾಯ/ ಮೋದಿ ಹೇಳಿದ ಆ 9 ನಿಮಿಷಗಳ ಗುಟ್ಟೇನು?

ಬೆಂಗಳೂರು(ಏ. 03)  ಈ ಭಾನುವಾರ ದೀಪ ಬೆಳಗಿಸಿ ದೇಶದ ಒಗ್ಗಟ್ಟು ಸಾರೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮತ್ತೆ ಕೇಳಿಕೊಂಡಿದ್ದಾರೆ.

ಅನಾಮಿಕನೊಬ್ಬ ಮನೆಗೆ ಬಂದು ಉಗುಳಿ ಹೋಗ್ತಾನೆ!

ಪ್ರಧಾನಿಯವರ ಈ ಕರೆಯ ಬಗ್ಗೆ ಖ್ಯಾತ ಜ್ಯೋತಿಷಿ  ದೈವಜ್ಞ ಸೋಮಯಾಜಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗಾದರೆ ಸೋಮಯಾಜಿ ಏನು ಹೇಳಿದ್ದಾರೆ ನೋಡಿಕೊಂಡು ಬನ್ನಿ

Video Top Stories