ಹೂ ಬೆಳೆದವರ ಬಾಳು ಬಾಡಿಸಿದ ಕೊರೋನಾ, ಹಣ್ಣು ಬೆಳೆದವರ ಹಿಂಡಿದ ಮಾರಿ

ಕೊರೋನಾ ಅಬ್ಬರ/ ಉತ್ತಮ ಫಸಲು ಬಂದಿದ್ದರೂ ಸಿಗದ ದರ/ ಕಲ್ಲಂಗಡಿ-ಕರಬೂಜ ಬೆಳೆದ ರೈತರ ಗೋಳು ಕೇಳುವರಿಲ್ಲ/ ಹೂವು ಬೆಳೆದವರ ಬಾಳು ಬಾಡಿತು

Share this Video
  • FB
  • Linkdin
  • Whatsapp

ಕೋಲಾರ(ಮಾ. 31) ಕೊರೋನಾ ಅಬ್ಬರದ ನಡುವೆ ಬೆಳೆದ ಹೂವು, ಹಣ್ಣುಗಳಿಗೆ ದರ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬೆಳೆದ ಹೂವನ್ನು ತಿಪ್ಪೆಗೆ ಸುರಿಯಲಾಗಿದೆ.
ಸೇವಂತಿಗೆ, ಚೆಂಡು ಹೂ ಯಾವುದು ಮಾರಾಟ ಆಗಿಲ್ಲ.

Add Asianetnews Kannada as a Preferred SourcegooglePreferred

 ಕಲ್ಲಂಗಡಿ ಮತ್ತು ಕರಬೂಜ ಕೂಡ ನಷ್ಟವಾಗುತ್ತಿದೆ. ಒಳ್ಳೆ ಬೆಳೆ ಬಂದರೂ ಮಾರುಕಟ್ಟೆ ಇಲ್ಲದ ಸ್ಥಿತಿಗೆ ಕೊರೋನಾ ಕಾರಣವಾಗಿದೆ. 

Related Video