Asianet Suvarna News Asianet Suvarna News

ಈ ವ್ಯಕ್ತಿನ ನೋಡಲು ಅವಾಗವಾಗ ಬೆಂಗಳೂರಿಗೆ ಬರ್ತಿರ್ತೀನಿ: Rana Daggubati

ಉಪೇಂದ್ರ ಮತ್ತು ಶ್ರೀಯಾ ಶರಣ್ ಅಭಿನಯಿಸಿರುವ ಕಬ್ಜ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಬಹುಭಾಷಾ ನಟ ರಾಣಾ ದಗ್ಗುಬಾಟಿ ಭಾಗಿಯಾಗಿದ್ದರು. ಬೆಂಗಳೂರು ಹೇಗಿದೆ? ಗೊತ್ತಾ ಎಂದು ಪ್ರಶ್ನಿಸಿದ್ದಾಗ....ಬೆಂಗಳೂರು ನನಗೆ ತುಂಬಾನೇ ಇಷ್ಟ ನನ್ನ ಸಹೋದರಿ ಇಲ್ಲೇ ಇರುವುದು. ಬೆಂಗಳೂರಿಗೆ ಬಂದ ತಕ್ಷಣ ನಾನು  ತಿನ್ನಲು ಇಷ್ಟ ಪಡುವುದು ಮಸಾಲ ದೋಸೆ ಎಂದು ರಾಣಾ ಮಾತನಾಡಿದ್ದಾರೆ.

ಉಪೇಂದ್ರ ಮತ್ತು ಶ್ರೀಯಾ ಶರಣ್ ಅಭಿನಯಿಸಿರುವ ಕಬ್ಜ ಸಿನಿಮಾ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಬಹುಭಾಷಾ ನಟ ರಾಣಾ ದಗ್ಗುಬಾಟಿ ಭಾಗಿಯಾಗಿದ್ದರು. ಬೆಂಗಳೂರು ಹೇಗಿದೆ? ಗೊತ್ತಾ ಎಂದು ಪ್ರಶ್ನಿಸಿದ್ದಾಗ....ಬೆಂಗಳೂರು ನನಗೆ ತುಂಬಾನೇ ಇಷ್ಟ ನನ್ನ ಸಹೋದರಿ ಇಲ್ಲೇ ಇರುವುದು. ಬೆಂಗಳೂರಿಗೆ ಬಂದ ತಕ್ಷಣ ನಾನು  ತಿನ್ನಲು ಇಷ್ಟ ಪಡುವುದು ಮಸಾಲ ದೋಸೆ ಎಂದು ರಾಣಾ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 


 

Video Top Stories