ಇದು ಡಿವೋರ್ಸ್‌ ಅಲ್ಲ ಸಣ್ಣ ಜಗಳ; Danush ತಂದೆ ಸ್ಪಷ್ಟನೆ!

ತಮಿಳು ನಟ ಧನುಷ್ ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯ ವಿಚ್ಛೇದನ ಪಡೆದುಕೊಂಡಿರುವುದರ ಬಗ್ಗೆ ಧನುಷ್ ತಂದೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಗಂಡ ಹೆಂಡತಿ ನಡುವೆ ಇರುವ ಸಣ್ಣ ಜಗಳ ಎಂದು ಹೇಳಿದ್ದಾರೆ. ಅಸಲಿಗೆ ಧನುಷ್ ಡಿವೋರ್ಸ್‌ ಕೊಡಲು ಕಾರಣವೇನು? ರಜನಿಕಾಂತ್ ಉತ್ತರವೇನು? ಈ ವಿಡಿಯೋ ನೋಡಿ
 

Share this Video
  • FB
  • Linkdin
  • Whatsapp

ತಮಿಳು ನಟ ಧನುಷ್ ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯ ವಿಚ್ಛೇದನ ಪಡೆದುಕೊಂಡಿರುವುದರ ಬಗ್ಗೆ ಧನುಷ್ ತಂದೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಗಂಡ ಹೆಂಡತಿ ನಡುವೆ ಇರುವ ಸಣ್ಣ ಜಗಳ ಎಂದು ಹೇಳಿದ್ದಾರೆ. ಅಸಲಿಗೆ ಧನುಷ್ ಡಿವೋರ್ಸ್‌ ಕೊಡಲು ಕಾರಣವೇನು? ರಜನಿಕಾಂತ್ ಉತ್ತರವೇನು? ಈ ವಿಡಿಯೋ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video