
IMA ಹಗರಣಕ್ಕೆ ಟ್ವಿಸ್ಟ್: ಮಾಜಿ ಸಚಿವಗೇ ಮನ್ಸೂರ್ ಟೋಪಿ
ಐಎಂಎ ಜ್ಯುವೆಲ್ಲರಿ ವಂಚನೆ ಪ್ರಕರಣದಲ್ಲಿ ಆಗಲೇ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದು ಆಗಲೇ ಜಗಜ್ಜಾಹೀರವಾಗಿದೆ. ಆದರೆ, ಚಿನ್ನದ ಬಿಸ್ಕತ್ ಕೊಳ್ಳಲು ಪ್ರಭಾವಿ ರಾಜಕಾರಣಿಯಿಂದ 50 ಕೋಟಿ ರೂ. ಹಣ ಪಡೆದು, ವಂಚಿಸಿದ ಸುದ್ದಿಯೊಂದು ಸುವರ್ಣ ನ್ಯೂಸ್ ಬ್ರೇಕ್ ಮಾಡಿದೆ. ಈ ಬಗ್ಗೆ ಇಲ್ಲಿದೆ ಸ್ಫೋಟಕ ಮಾಹಿತಿ.
ಐಎಂಎ ಜ್ಯುವೆಲ್ಲರಿ ವಂಚನೆ ಪ್ರಕರಣದಲ್ಲಿ ಆಗಲೇ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದು ಆಗಲೇ ಜಗಜ್ಜಾಹೀರವಾಗಿದೆ. ಆದರೆ, ಚಿನ್ನದ ಬಿಸ್ಕತ್ ಕೊಳ್ಳಲು ಪ್ರಭಾವಿ ರಾಜಕಾರಣಿಯಿಂದ 50 ಕೋಟಿ ರೂ. ಹಣ ಪಡೆದು, ವಂಚಿಸಿದ ಸುದ್ದಿಯೊಂದು ಸುವರ್ಣ ನ್ಯೂಸ್ ಬ್ರೇಕ್ ಮಾಡಿದೆ. ಈ ಬಗ್ಗೆ ಇಲ್ಲಿದೆ ಸ್ಫೋಟಕ ಮಾಹಿತಿ.
Add Asianetnews Kannada as a Preferred Source
