Asianet Suvarna News Asianet Suvarna News

ನಾ ಭೂಮಿಪುತ್ರ’ ಎಂದ ದರ್ಶನ್ಗೆ ಮಣ್ಣೇ ಕಂಟಕವಾಗಿದ್ದೇಗೆ?

ಈಗ ದರ್ಶನ್ ಕೊಲೆ ಆರೋಪಿಯಾಗಿ ಕಂಬಿ ಹಿಂದೆ ಕೂತಿದ್ದಾನೆ. ಜಸ್ಟ್ ಒಂದು ವರ್ಷದ ಹಿಂದೆ ದರ್ಶನ್ ಅದೊಂದು ದುರಹಂಕಾರದ ಮಾತಾಡಿದ್ದ. ಆ ಮಾತೇ ಈಗ  ಸತ್ಯವಾಗಿದೆ. ಹಾಗಿದ್ರೆ, ಅಂದು ದರ್ಶನ್ ಹೇಳಿದ್ದೇನು..?  ಇಲ್ಲಿದೆ ಡಿಟೇಲ್

First Published Sep 8, 2024, 12:56 PM IST | Last Updated Sep 8, 2024, 12:56 PM IST

ರಕ್ತಸಾಕ್ಷಿಯ ನಂತರ ಕಾಟೇರನಿಗೆ ಶುರುವಾಗಿದೆ ಭೂಮಿ ಸಾಕ್ಷಿಯ ಕಂಟಕ. ರೇಣುಕಾಸ್ವಾಮಿ ಕೊಲೆಗೆ ಕಾರಣವಾಗಿದ್ದು ಹೆಣ್ಣು.. ಬಚಾವ್ ಆಗೋ ಬರದಲ್ಲಿ ದಾಸ ಬಳಸಿಕೊಂಡಿದ್ದು ಹೊನ್ನು. ಈಗ ದರ್ಶನ್ ವಿರುದ್ಧ ಸಾಕ್ಷಿಯಾಗ್ತಿರೋದು ಮಣ್ಣು. ಹೆಜ್ಜೆ ಇಟ್ಟಲ್ಲೆಲ್ಲಾ ದಾಸನ ವಿರುದ್ಧ ಸಾಲು ಸಾಲು ಸಾಕ್ಷಿಗಳು.. ಆ ಸಾಕ್ಷಿಗಳೇ ಈಗ ದರ್ಶನ್ ಕೊರಳಿಗೆ ಉರುಳು. ರೇಣುಕಾಸ್ವಾಮಿ ಕೊಲೆ ಕೇಸನ್ನು ಹಳ್ಳ ಹಿಡಿಸಲು ಹೋದವನಿಗೆ ಮಣ್ಣೇ ಮುಳುವಾಗಿದ್ದು ಹೇಗೆ ಅನ್ನೋ ಇಂಟ್ರಸ್ಟಿಂಗ್ ಸ್ಟೋರಿಯೇ ಇವತ್ತಿನ ಸುವರ್ಣ ಸ್ಪೆಷಲ್, ಭೂಪತಿಗೆ ಭೂಮಿ ಸಾಕ್ಷಿಯ ಕಂಟಕ.

Video Top Stories