Asianet Suvarna News Asianet Suvarna News

ಬಾಗಲಕೋಟೆ: ಕಾಲ ಬೆರಳೇ ಕಟ್.. ಮನೆ ಮುಂದೆ ಬೆಂಕಿ ಉಗುಳುವ ಟ್ರಾನ್ಸ್ ಫಾರ್ಮರ್

ಬಾಗಲಕೋಟೆ(ಅ. 22) ಇದು ಯಾವ ಜಿಲ್ಲೆಯ ಸ್ಟೋರಿ ಆಗಿರಬಹುದು? ಮನೆಯಿಂಧ ಹೊರಬಂದರೆ ಇಲ್ಲಿ ಜನ ಚಿಂತೆಯಲ್ಲೇ ಮುಳುಗಬೇಕಾಗುತ್ತದೆ. ಹಾಗಾದರೆ ಇವರು ಎದುರಿಸುತ್ತಿರುವ ಸಮಸ್ಯೆ ಏನು?

ಜನರ ಕಣ್ಣೀರು ಒರೆಸಲು ಬಿಗ್ 3 ಟೀಮ್ ಈ ಸ್ಟೋರಿಯನ್ನು ಮಾಡಿದೆ. ಚೂರು ಹೆಚ್ಚು ಕಡಿಮೆ ಆದರೆ ದೇಹದ ಅಂಗಾಂಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಮನೆಯ ಮುಂದಿರುವ ಟ್ರಾನ್ಸ್ ಫಾರ್ಮರ್ ತಂದಿಟ್ಟ ಘೋರ ವ್ಯಥೆ. ಬಲಿಗಾಗಿ ಕಾದು ಕುಳಿತಿದೆ ಈ ಟ್ರಾನ್ಸ್ ಫಾರ್ಮರ್.

ಬಾಗಲಕೋಟೆ(ಅ. 22) ಇದು ಯಾವ ಜಿಲ್ಲೆಯ ಸ್ಟೋರಿ ಆಗಿರಬಹುದು? ಮನೆಯಿಂಧ ಹೊರಬಂದರೆ ಇಲ್ಲಿ ಜನ ಚಿಂತೆಯಲ್ಲೇ ಮುಳುಗಬೇಕಾಗುತ್ತದೆ. ಹಾಗಾದರೆ ಇವರು ಎದುರಿಸುತ್ತಿರುವ ಸಮಸ್ಯೆ ಏನು?

ಜನರ ಕಣ್ಣೀರು ಒರೆಸಲು ಬಿಗ್ 3 ಟೀಮ್ ಈ ಸ್ಟೋರಿಯನ್ನು ಮಾಡಿದೆ. ಚೂರು ಹೆಚ್ಚು ಕಡಿಮೆ ಆದರೆ ದೇಹದ ಅಂಗಾಂಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಮನೆಯ ಮುಂದಿರುವ ಟ್ರಾನ್ಸ್ ಫಾರ್ಮರ್ ತಂದಿಟ್ಟ ಘೋರ ವ್ಯಥೆ. ಬಲಿಗಾಗಿ ಕಾದು ಕುಳಿತಿದೆ ಈ ಟ್ರಾನ್ಸ್ ಫಾರ್ಮರ್.

Video Top Stories