ಸಂಸತ್ತಿನಲ್ಲಿ ಪ್ರಧಾನಿ ಮುಂದೆ ಭಾಷಣ ಮಾಡಲಿರುವ ಬಾಗಲಕೋಟೆ ವಿದ್ಯಾರ್ಥಿ
ಬಾಗಲಕೋಟೆ: ನಗರದ ಕಾಲೇಜು ವಿದ್ಯಾರ್ಥಿ ಪರೇಶ್ ರಾಷ್ಟ್ರೀಯ ಯುವ ಸಂಸತ್ ಉತ್ಸವದಲ್ಲಿ ಭಾಗಿಯಾಗಲು ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿದ್ದಾರೆ. ಹೀಗೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಪರೇಶ್ ಆಗಿದ್ದು, ಪರೇಶ್ ಮನೆಯಲ್ಲಿ ಸಂತಸ ಮನೆ ಮಾಡಿದೆ, ಆತನ ಪಾಲಕರು, ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಜನವರಿ 23ರಂದು ದೆಹಲಿಯ ಸಂಸತ್ನಲ್ಲಿ ನಡೆಯುವ ಭಾಷಣಕ್ಕೆ ತಯಾರಾಗಿರೋ ವಿದ್ಯಾರ್ಥಿ ಪರೇಶ್ ಜೊತೆ ನಮ್ಮ ಬಾಗಲಕೋಟೆ ಪ್ರತಿನಿಧಿ ಮಲ್ಲಿಕಾರ್ಜುನ ಹೊಸಮನಿ ಚಿಟ್ ಚಾಟ್ ನಡೆಸಿದ್ದಾರೆ ನೋಡೋಣ ಬನ್ನಿ...