Asianet Suvarna News Asianet Suvarna News

ಬೆಳಗಾವಿ ಬಿರುಗಾಳಿಗೆ ವಿಧಾನಸೌಧ ಗಡಗಡ ; ಎಲ್ಲವೂ ನಾಳೆ ನಿರ್ಧಾರ !

ಬೆಳಗಾವಿ ಜಿಲ್ಲಾ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿಂದೆಂದೂ ಕಾಣದಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಮೈತ್ರಿ ಸರ್ಕಾರಕ್ಕೆ ಕಂಟಕವಾಗಲಿದೆ ಎಂದೇ ಹೇಳಲಾಗುತ್ತಿರುವ ಈ ಚುನಾವಣೆ, ಬೆಳಗಾವಿ ಜಾರಕಿಹೊಳಿ ಬ್ರದರ್ಸ್ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಸಂಘರ್ಷ ಪ್ರತಿಷ್ಠೆಯಾಗಿ ಪರಿಣಿಮಿಸಿದೆ. 

  • ಸಿದ್ದು ಹೇಳಿದಂತೆ ಆಡ್ತಿದ್ದಾರಾ ಜಾರಕಿಹೊಳಿ ಬ್ರದರ್ಸ್..?
  • ಜಾರಕಿಹೊಳಿ ಸೋದರರ ಪ್ರಾಬಲ್ಯ ಮಣಿಸಲು ರಣತಂತ್ರ..?
  • ಪಿ ಎಲ್ ಡಿ ಫಲಿತಾಂಶ ಬಳಿಕ ಸರ್ಕಾರದ ಆಯಸ್ಸು ನಿರ್ಧಾರ..?