ಅನಾಹುತದ ಸರಮಾಲೆ ಹೊತ್ತು ತರಲಿದೆಯಾ ರಕ್ತ ಚಂದ್ರಗ್ರಹಣ?

ಶತಮಾನದ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಲಿದೆ ಭಾರತದೇಶಕ್ಕೆ, ರಾಜ್ಯಕ್ಕೆ ಕಾದಿದೆಯಾ ಭಾರೀ ಗಂಡಾಂತರ?ಕೇತು ಬಾಯಿಗೆ ಆಹಾರವಾಗಲಿದ್ದಾನೆ ಶಶಿಮಹಾವಿಸ್ಮಯದ ಬೆನ್ನಲ್ಲೇ ಅಪ್ಪಳಿಸುತ್ತಾ ಜಲಪ್ರಳಯ?

Share this Video
  • FB
  • Linkdin
  • Whatsapp

ಬೆಂಗಳೂರು[ಜು.೨೦]: ಇದೇ ಜು.27 ರಂದು ನಡೆಸಲಿರುವ ರಕ್ತ ಚಂದ್ರಗ್ರಹಣ ಕುರಿತು ಹಲವು ಅಂತೆ ಕಂತೆಗಳು ಹುಟ್ಟಿಕೊಂಡಿವೆ. ರಕ್ತ ಚಂದ್ರಗ್ರಹಣದ ವೇಳೆ ಭಯನಾಕ ಪ್ರಳಯವಾಗುತ್ತೆ ಎನ್ನೋದು ಹಲವರ ಅಂಬೋಣ.

ಅಲ್ಲದೇ ದೇಶಕ್ಕೆ ಮತ್ತು ರಾಜ್ಯಕ್ಕೆ ಭಾರೀ ಗಂಡಾಂತರವೊಂದು ಕಾದಿದೆ ಎಂದು ಹಲವರು ನಂಬಿದ್ದಾರೆ. ಅದರಲ್ಲೂ ವಿಶೇಷವಾಗಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಪ್ರವಾಹ ಎದುರಾಗಲಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಹಾಗಾದರೆ ರಕ್ತ ಚಂದ್ರಗ್ರಣದ ದಿನ ಏನೆಲ್ಲಾ ಪ್ರಕೃತಿ ವಿಕೋಪ ಸಂಭವಿಸಬಹುದು? ಏನೆಲ್ಲಾ ರಾಜಕೀಯ ಗಂಡಾಂತರ ಎದುರಾಗಬಹುದು ಎಂಬೆಲ್ಲಾ ಸಾಧ್ಯತೆಗಳ ಕುರಿತು ಇಲ್ಲಿದೆ ಡಿಟೇಲ್ಸ್..

Related Video