ಚಿಕ್ಕಮಗಳೂರಿನ ಬರದ ನಾಡಲ್ಲಿ ಉಕ್ಕಿದೆ ನೀರು

ಚಿಕ್ಕಮಗಳೂರು ಜಿಲ್ಲೆಯ ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು ಎಂಬ ಕುಖ್ಯಾತಿಗೆ ಒಳಗಾಗಿರುವ ಕಡೂರಿನಲ್ಲಿ ಬೋರ್ವೆಲ್’ನಿಂದ ನೀರು ನಿರಂತರವಾಗಿ ಚಿಮ್ಮುವ ಮೂಲಕ ಜನರನ್ನು ವಿಸ್ಮಯದಿಂದ ಮುಳುಗುವಂತೆ ಮಾಡಿದೆ.

Share this Video
  • FB
  • Linkdin
  • Whatsapp

ಚಿಕ್ಕಮಗಳೂರು ಜಿಲ್ಲೆಯ ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು ಎಂಬ ಕುಖ್ಯಾತಿಗೆ ಒಳಗಾಗಿರುವ ಕಡೂರಿನಲ್ಲಿ ಬೋರ್ವೆಲ್’ನಿಂದ ನೀರು ನಿರಂತರವಾಗಿ ಚಿಮ್ಮುವ ಮೂಲಕ ಜನರನ್ನು ವಿಸ್ಮಯದಿಂದ ಮುಳುಗುವಂತೆ ಮಾಡಿದೆ.

Add Asianetnews Kannada as a Preferred SourcegooglePreferred

ಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ವರ್ಷದ ಹಿಂದೆ ಕೊರೆಸಿದ್ದ ಬೋರ್ವೆಲ್’ನಲ್ಲಿ ಮೊದಲು ಅರ್ಧ ಇಂಚು ನೀರು ಬರುತಿತ್ತು. ಇದೀಗ 2 ದಿನಗಳಿಂದ ನೀರು ನಿರಂತರವಾಗಿ ಚಿಮ್ಮುತ್ತಿದೆ. ಈ ವಿಸ್ಮಯ ಕಂಡು ಸೋಮೇಶ್ವರ ಸ್ವಾಮಿಯ ಶಕ್ತಿಗೆ ಉಘೇ ಅಂತ ಭಕ್ತರು ಕೈಮುಗಿಯುತ್ತಿದ್ದಾರೆ.

Related Video