08:50 AM (IST) Apr 14

India News Live 14th April: ಇಂದು ಬಿಹಾರಕ್ಕೆ ಮೊದಲ ಬಿಜೆಪಿ ಮುಖ್ಯಮಂತ್ರಿ, ಸಿಎಂ ರೇಸ್‌ನಲ್ಲಿ ಸಮರ್ಥ್‌ ಚೌಧರಿ?

ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳಲಿದ್ದು, ಹಾಲಿ ಸಿಎಂ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಿಜೆಪಿ ನಾಯಕ ಸಮರ್ಥ್ ಚೌಧರಿ ಸಿಎಂ ರೇಸ್‌ನಲ್ಲಿದ್ದು, ನಿತೀಶ್ ಪುತ್ರ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
Read Full Story
08:24 AM (IST) Apr 14

India News Live 14th April: ಮಹಾರಾಷ್ಟ್ರ ಕಾರ್ಪೊರೇಟ್‌ ಜಿಹಾದ್‌ - ಟಿಸಿಎಸ್‌ನ 7 ಜನ ಅಮಾನತು

ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರಕ್ಕೆ ಒತ್ತಾಯಿಸಿದ 'ಕಾರ್ಪೊರೆಟ್‌ ಜಿಹಾದ್‌' ಆರೋಪ ಕೇಳಿಬಂದಿದೆ. ಈ ಸಂಬಂಧ ತನಿಖೆ ಆರಂಭಿಸಿರುವ ಟಿಸಿಎಸ್, ಆರೋಪಿಗಳನ್ನು ಅಮಾನತುಗೊಳಿಸಿದೆ.

Read Full Story
08:03 AM (IST) Apr 14

India News Live 14th April: ಮತಗಟ್ಟೆಗಳಲ್ಲಿ ಬೆರಳಚ್ಚು, ಕಣ್ಣಿನ ಬಯೋಮೆಟ್ರಿಕ್‌ - ಸುಪ್ರೀಂನಿಂದ ವಿಚಾರಣೆ

ನಕಲಿ ಮತದಾನ ತಡೆಯಲು ಮತಗಟ್ಟೆಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಪ್ಪಿಕೊಂಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

Read Full Story
07:42 AM (IST) Apr 14

India News Live 14th April: 'ಯುದ್ಧ ದೇವರು ಮೆಚ್ಚಲ್ಲ' ಎಂದ ಪೋಪ್ ವಿರುದ್ಧವೇ ತಿರುಗಿಬಿದ್ದ ಟ್ರಂಪ್! ಯೇಸುವಿನ ರೂಪದ ಎಐ ಫೋಟೋ ಹಂಚಿಕೊಂಡು ವಾಗ್ದಾಳಿ!

ಯುದ್ಧ ನಿಲ್ಲಿಸಲು ಕರೆ ನೀಡಿದ ಪೋಪ್ ಲಿಯೋ 14 ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮನ್ನು ಯೇಸುವಿಗೆ ಹೋಲಿಸುವ ಎಐ ನಿರ್ಮಿತ ಫೋಟೋವನ್ನು ಹಂಚಿಕೊಳ್ಳುವ ಮೂಲಕ, ಪೋಪ್‌ರ ಶಾಂತಿ ಸಂದೇಶವನ್ನು ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ.

Read Full Story
07:41 AM (IST) Apr 14

India News Live 14th April: ಹೋರ್ಮುಜ್‌ ಜಲಸಂಧಿ ಪ್ರವೇಶಕ್ಕೆ ಇರಾನ್‌ಗೇ ನಿರ್ಬಂಧ! ಸಮೀಪ ಬಂದ್ರೆ ಉಡೀಸ್ ಮಾಡ್ತೀವಿ ಟ್ರಂಪ್ ಬೆದರಿಕೆ, ಭಾರತಕ್ಕೆ ಆತಂಕ ಇಲ್ಲ ಏಕೆ?

ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗುಗಳ ಸಂಚಾರವನ್ನು ಅಮೆರಿಕ ನಿರ್ಬಂಧಿಸಿದೆ. ಇರಾನ್ ಹಡಗುಗಳು ಕಂಡರೆ ಧ್ವಂಸ ಮಾಡುವುದಾಗಿ ಅಧ್ಯಕ್ಷ ಟ್ರಂಪ್ ಎಚ್ಚರಿಸಿದ್ದು, ಇದಕ್ಕೆ ಪ್ರತಿಯಾಗಿ ಇಡೀ ಕೊಲ್ಲಿಯನ್ನು ಅಸ್ಥಿರಗೊಳಿಸುವುದಾಗಿ ಇರಾನ್ ತಿರುಗೇಟು ನೀಡಿದೆ, ಇದರಿಂದ ಮತ್ತೆ ಯುದ್ಧದ ಭೀತಿ ಆವರಿಸಿದೆ.

Read Full Story