- Home
- News
- India News
- India News Live: ಸನ್ರೈಸರ್ಸ್ ವೇಗಿಗಳಾದ ಪ್ರಫುಲ್-ಸಕೀಬ್ ಮಾರಕ ದಾಳಿಗೆ ರಾಜಸ್ಥಾನ ರಾಯಲ್ಸ್ ಧೂಳೀಪಟ; ಮೊದಲ ಸೋಲು ಕಂಡ ಪರಾಗ್ ಪಡೆ!
India News Live: ಸನ್ರೈಸರ್ಸ್ ವೇಗಿಗಳಾದ ಪ್ರಫುಲ್-ಸಕೀಬ್ ಮಾರಕ ದಾಳಿಗೆ ರಾಜಸ್ಥಾನ ರಾಯಲ್ಸ್ ಧೂಳೀಪಟ; ಮೊದಲ ಸೋಲು ಕಂಡ ಪರಾಗ್ ಪಡೆ!

ನವದೆಹಲಿ (ಏ.13): ಇಡೀ ವಿಶ್ವದ ಗಮನ ಸೆಳೆದಿದ್ದ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಭರವಸೆ ಮೂಡಿಸಿದ್ದ ಇರಾನ್-ಅಮೆರಿಕ ನಡುವಿನ ಸಂಧಾನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಭಾನುವಾರ ಅಂತ್ಯಗೊಂಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಸುಮಾರು 21 ಗಂಟೆಗಳಿಂದ ನಡೆಯುತ್ತಿದ್ದ ಮ್ಯಾರಥಾನ್ ಮಾತುಕತೆ ಅರ್ಧಕ್ಕೇ ಮೊಟಕುಗೊಳಿಸಿ ಅಮೆರಿಕ ಮತ್ತು ಇರಾನ್ ನಿಯೋಗ ಸ್ವದೇಶಕ್ಕೆ ವಾಪಸಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 13th April: ಸನ್ರೈಸರ್ಸ್ ವೇಗಿಗಳಾದ ಪ್ರಫುಲ್-ಸಕೀಬ್ ಮಾರಕ ದಾಳಿಗೆ ರಾಜಸ್ಥಾನ ರಾಯಲ್ಸ್ ಧೂಳೀಪಟ; ಮೊದಲ ಸೋಲು ಕಂಡ ಪರಾಗ್ ಪಡೆ!
India News Live 13th April: ಚುನಾವಣಾ ಕಣದಲ್ಲಿ ತಂತ್ರಜ್ಞಾನದ ಮಾಯಾಜಾಲ! ವಿಜಯ್ ಹೊಲೊಗ್ರಾಫಿಕ್ ಎಐ ಚಿತ್ರ ಬಳಸಿ ಮತಯಾಚನೆ
ತಮಿಳುನಾಡಿನ ಚುನಾವಣಾ ಪ್ರಚಾರದಲ್ಲಿ ವಿನೂತನ ಪ್ರಯೋಗ ನಡೆದಿದ್ದು, ಟಿವಿಕೆ ಪಕ್ಷದ ಅಭ್ಯರ್ಥಿಯೊಬ್ಬರು ತಮ್ಮ ಪಕ್ಷದ ನಾಯಕ ನಟ ವಿಜಯ್ ಅವರ ಹೊಲೊಗ್ರಾಫಿಕ್ ಎಐ ಚಿತ್ರವನ್ನು ಬಳಸಿ ಮತಯಾಚನೆ ಮಾಡುತ್ತಿದ್ದಾರೆ. ಈ ತಂತ್ರಜ್ಞಾನವು ವಿಜಯ್ ಅವರೇ ನೇರವಾಗಿ ಬಂದು ಭಾಷಣ ಮಾಡಿದಂತೆ ಭಾಸವಾಗುತ್ತದೆ.
India News Live 13th April: ಮೇಲೆ-ಕೆಳಗೆ ಮುಚ್ಚಿಕೊಳ್ಳಲು ನಟಿ ಅನನ್ಯಾ ಪರದಾಟ - ಕಾಲು ಸರಿಸಿ ಕಾಪಾಡಿದ ದೇವರಕೊಂಡ- ವಿಡಿಯೋ ವೈರಲ್
India News Live 13th April: ನಿಮ್ಮ ಹಾಸಿಗೆಗೂ ಎಕ್ಸ್ಪೈರಿ ಡೇಟ್ ಇದೆ ಗೊತ್ತಾ? ಯಾವಾಗ ಬದಲಾಯಿಸಬೇಕು?
India News Live 13th April: ಪ್ರಫುಲ್ ದಾಳಿಗೆ ತರಗೆಲೆಗಳಂತೆ ಉದುರಿ ಹೋದ ರಾಜಸ್ಥಾನ ರಾಯಲ್ಸ್; ವೈಭವ್ ಸೂರ್ಯವಂಶಿ ಶೂನ್ಯ ಸಂಪಾದನೆ!
India News Live 13th April: ಮದುವೆ ಬಗ್ಗೆ ನಿರ್ಮಾಪಕ ಅಲ್ಲು ಅರವಿಂದ್ ಮಾತು - ನಾಚಿ ನೀರಾದ ನಟಿ ಮೃಣಾಲ್ ಠಾಕೂರ್!
ಮೃಣಾಲ್ ಠಾಕೂರ್ ಬಗ್ಗೆ ಆಗಾಗ ಲವ್ ಗಾಸಿಪ್ಗಳು ಹರಿದಾಡುತ್ತಲೇ ಇರುತ್ತವೆ. ಕಳೆದ ವರ್ಷ, ಐಶ್ವರ್ಯಾಗೆ ವಿಚ್ಛೇದನ ನೀಡಿದ ನಂತರ ಧನುಷ್, ಮೃಣಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
India News Live 13th April: ನಿತೀಶ್ ಕುಮಾರ್ ನಂತ್ರ ಮುಂದಿನ CM ಯಾರು? ಬಿಹಾರ ಸಿಂಹಾಸನಕ್ಕೆ ಐವರ ನಡುವೆ ಮಹಾ ಪೈಪೋಟಿ
ನಿತೀಶ್ ಕುಮಾರ್ ರಾಜೀನಾಮೆ ಬಳಿಕ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸಿಎಂ ಸ್ಥಾನಕ್ಕಾಗಿ ಪಕ್ಷದ ಐವರು ಪ್ರಬಲ ನಾಯಕರಾದ ಐವರ ಹೆಸರುಗಳು ರೇಸ್ನಲ್ಲಿವೆ.
India News Live 13th April: ಮಗಳು ರಾಹಾ ಬಗ್ಗೆ ಆಲಿಯಾ ಭಟ್ ಚಿಂತೆ - ಸದ್ಗುರು ಜಗ್ಗಿ ವಾಸುದೇವ ಹೇಳಿದ್ದು ಕೇಳಿ ನಟಿ ಶಾಕ್
India News Live 13th April: ವಧು ಬೇಡಿಕೆ ಕೇಳಿ ಬೆಚ್ಚಿಬಿದ್ದ ಶೋಭನ ರಾತ್ರಿಗೆ ರೆಡಿಯಾಗಿ ಬಂದ ವರ; ಕುಟುಂಬಸ್ಥರು ಶಾಕ್
ವಧುವೊಬ್ಬಳು ಮೊದಲರಾತ್ರಿಯಲ್ಲಿ ತನ್ನ ಪತಿಯಿಂದ 90 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದಾಳೆ. ಈ ಘಟನೆಯು ಎರಡೂ ಕುಟುಂಬಗಳ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿ, ಪ್ರಕರಣವು ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ.
India News Live 13th April: ಪಿಂಕ್ ಸಿಲ್ಕ್ ಡ್ರೆಸ್ನಲ್ಲಿ ಮಿಂಚಿದ ತೃಪ್ತಿ ದಿಮ್ರಿ - 'ಅನಿಮಲ್' ಬೆಡಗಿಯ ಬ್ಯೂಟಿ ನೀವೂ ನೋಡಿ!
ನಟಿ ತೃಪ್ತಿ ದಿಮ್ರಿ ಅವರು ಬ್ಲಶ್ ಪಿಂಕ್ ಬಣ್ಣದ ಸುಂದರವಾದ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದರು. ಸರಳತೆ ಮತ್ತು ಸೌಂದರ್ಯವನ್ನು ಸಮತೋಲನಗೊಳಿಸಿದ ಈ ಡ್ರೆಸ್ನಲ್ಲಿ ಅವರು ಕಂಗೊಳಿಸಿದರು.
India News Live 13th April: ನಿನ್ನೆ ಮೊನಾಲಿಸಾ ಮಿಸ್ಸಿಂಗ್ ಅಂದ, ಇಂದು ನಾನವಳ ಗಂಡನೇ ಅಲ್ಲ ಅಂತಿದ್ದಾನೆ! ಅಷ್ಟಕ್ಕೂ ಏನಾಯ್ತು ನೋಡಿ
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ನಾಪತ್ತೆಯಾಗಿದ್ದಾಳೆಂದು ಆಕೆಯ ಪತಿ ಎಂದು ಹೇಳಲಾದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಆದರೆ, ಆ ವಿಡಿಯೋ ಮಾಡಿದ ವ್ಯಕ್ತಿ ಪತಿ ಫರ್ಮಾನ್ ಖಾನ್ ಅಲ್ಲ, ಬದಲಿಗೆ ಆಗಿದ್ದೇನು? ಇಲ್ಲಿದೆ ಕುತೂಹಲದ ಸ್ಟೋರಿ
India News Live 13th April: ಶಾಲೆಯಲ್ಲಿ ಮೂರು ಬಾರಿ ಫೇಲ್ ಆಗಿದ್ದೆ - ಬಾಲ್ಯದ ಕಥೆ ಬಿಚ್ಚಿಟ್ಟ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್
ಬಾಲಿವುಡ್ ಸೂಪರ್ಸ್ಟಾರ್, ಖಿಲಾಡಿ ಅಕ್ಷಯ್ ಕುಮಾರ್ 'ವೀಲ್ ಆಫ್ ಫಾರ್ಚೂನ್' ಶೋನ ಲೈವ್ ಎಪಿಸೋಡ್ನಲ್ಲಿ ತಮ್ಮ ಬಾಲ್ಯದ ಗೆಳೆಯನನ್ನು ಪರಿಚಯಿಸಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದರು.
India News Live 13th April: ನನ್ನ ಬಾಲಿವುಡ್ ಬ್ರೇಕ್ಗೆ ಆತನೇ ಕಾರಣ - ರಣವೀರ್ ಸಿಂಗ್ ನನ್ನ ಲಕ್ಕಿ ಚಾರ್ಮ್ ಎಂದ ಸೀತಾ ರಾಮಂ ನಟಿ
ರಣವೀರ್ ಅಲ್ಲಾಬಾಡಿಯಾ ಜೊತೆಗಿನ ಸಂವಾದದಲ್ಲಿ, ಮೃಣಾಲ್ ಠಾಕೂರ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ರಣವೀರ್ ಸಿಂಗ್ ಜೊತೆ ಕೆಲಸ ಮಾಡಿದ್ದು ಹೇಗೆ ಒಂದು ಪ್ರಮುಖ ಘಟ್ಟವಾಯಿತು ಎಂದು ಹಂಚಿಕೊಂಡಿದ್ದಾರೆ.
India News Live 13th April: ಕಣ್ಣೀರ ವಿದಾಯ, ಪಂಚಭೂತಗಳಲ್ಲಿ ಲೀನರಾದ ಆಶಾ ಭೋಸ್ಲೆ; ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
India News Live 13th April: ಒಂದೇ ಫೋಟೋದಿಂದ ಟ್ರೋಲರ್ಗಳ ಬಾಯಿ ಮುಚ್ಚಿಸಿದ ಜೂ.ಎನ್ಟಿಆರ್ - ಇದು ಬಾಡಿನಾ ಅಥವಾ ಬಾಕ್ಸಾಫೀಸ್ ಶೇಕ್ ಮಾಡೋ ಮಷೀನಾ?
ಮಾಸ್ ಆಕ್ಷನ್ ಚಿತ್ರಗಳಿಗೆ ಪ್ರಶಾಂತ್ ನೀಲ್ ಹೆಸರುವಾಸಿ. ಇನ್ನು ಜೂ.ಎನ್ಟಿಆರ್ಗೆ ಇರುವ ಮಾಸ್ ಇಮೇಜ್ ಬಗ್ಗೆ ಹೇಳಬೇಕಾಗಿಲ್ಲ. ಇವರಿಬ್ಬರ ಕಾಂಬೋದಲ್ಲಿ ಬರುವ ಈ ಸಿನಿಮಾ ಹೇಗಿರಬಹುದು ಎಂದು ಊಹಿಸಿದರೆ ಕುತೂಹಲ ಹೆಚ್ಚುತ್ತಿದೆ.
India News Live 13th April: ಪ್ರಭಾಸ್ರ ಆ ಸಿನಿಮಾ ರಿಜೆಕ್ಟ್ ಮಾಡಿ ತಪ್ಪು ಮಾಡಿದೆ - ಆ ನೋವು ಈಗಲೂ ಇದೆ ಎಂದ ನಟಿ ತಮನ್ನಾ
ನಟಿ ತಮನ್ನಾ ಈಗ ಸಖತ್ ಸೆಲೆಕ್ಟಿವ್ ಆಗಿ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾಗಿವೆ. ಆದರೆ, ಹಿಂದೆ ಪ್ರಭಾಸ್ ಜೊತೆಗಿನ ಒಂದು ಸಿನಿಮಾ ತಿರಸ್ಕರಿಸಿದ್ದರ ಬಗ್ಗೆ ಈಗಲೂ ಬೇಸರವಿದೆ ಎಂದು ಹೇಳಿಕೊಂಡಿದ್ದಾರೆ.
India News Live 13th April: Vishnu Priya Controversy - ಅರೆಬೆತ್ತಲೆ ಜಾಹೀರಾತು? ನಿರೂಪಕಿ ವಿಷ್ಣು ಪ್ರಿಯಾ ವಿರುದ್ಧ ಸೈಬರ್ ಕ್ರೈಂಗೆ ದೂರು
ವಿಷ್ಣು ಪ್ರಿಯಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅರೆಬೆತ್ತಲೆ ಹಾಗೂ ಅಶ್ಲೀಲತೆಯನ್ನು ಪ್ರಚೋದಿಸುವಂತಹ ಕಂಟೆಂಟ್ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
India News Live 13th April: ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!
India News Live 13th April: ದೊಡ್ಡ ಕಂಪನಿಗಳಲ್ಲಿ ನಡೆಯುತ್ತಿದೆಯಾ ಕಾರ್ಪೋರೇಟ್ ಜಿಹಾದ್? ಹಿಂದೂ ಹೆಣ್ಣುಮಕ್ಕಳೇ ಟಾರ್ಗೆಟ್
ದೊಡ್ಡ ಕಂಪನಿಗಳಲ್ಲಿ ನಡೆಯುತ್ತಿದೆಯಾ ಕಾರ್ಪೋರೇಟ್ ಜಿಹಾದ್? ಹಿಂದೂ ಹೆಣ್ಣುಮಕ್ಕಳೇ ಟಾರ್ಗೆಟ್, ನಾಸಿಕ್ ಟಿಸಿಎಸ್ ಕಂಪನಿಯಲ್ಲಿ ನಡೆದ ಲವ್ ಜಿಹಾದ್, ಮತಾಂತರ ಪ್ರಕರಣದಿಂದ ಕಾರ್ಪೋರೇಟ್ ಜಿಹಾದ್ ಕೇಸ್ ಬೆಳಕಿಗೆ ಬಂದಿದೆ.