08:38 AM (IST) Apr 07

India Latest News Live 7 April 2026IPL 2026 - ಹ್ಯಾಟ್ರಿಕ್ ಸೋಲಿನ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್‌ಗೆ ಗುಡ್ ನ್ಯೂಸ್!

ಐಪಿಎಲ್‌ನಲ್ಲಿ ಸತತ ಮೂರು ಪಂದ್ಯಗಳನ್ನು ಸೋತು ಸಂಕಷ್ಟದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಶಾದಾಯಕ ಸುದ್ದಿಯೊಂದು ಸಿಕ್ಕಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಎಂ.ಎಸ್. ಧೋನಿ ಮತ್ತು ಡೆವಾಲ್ಡ್ ಬ್ರೆವಿಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.
Read Full Story
07:52 AM (IST) Apr 07

India Latest News Live 7 April 2026ಬೆಂಗಳೂರಿನ ಯುವತಿ ಜೊತೆ ಮದುವೆಯಾದ IIT ಬಾಬಾ ಅಭಯ್; ಪತ್ನಿಯೊಂದಿಗೆ ಊರಿಗೆ ಎಂಟ್ರಿ

ಮಹಾಕುಂಭದಿಂದ ವೈರಲ್ ಆಗಿದ್ದ ಐಐಟಿ ಬಾಬಾ ಅಭಯ್, ಮದುವೆಯಾದ ನಂತರ ದಿಢೀರ್ ಅಂತಾ ಜಜ್ಝರ್‌ಗೆ ಯಾಕೆ ಬಂದ್ರು? ಕೇವಲ KYC ಮಾಡಿಸೋಕಾ ಅಥವಾ 'ಶ್ರೀ ಯೂನಿವರ್ಸಿಟಿ'ಯ ರಹಸ್ಯ ಯೋಜನೆ ಇದೆಯಾ? ಪತ್ನಿ ಪ್ರೀತಿಕ್ ಜೊತೆ ಹೊಸ ಆರಂಭ, ಸೇರಿದ ಜನಸಾಗರ ಮತ್ತು ಆಧ್ಯಾತ್ಮ+ಶಿಕ್ಷಣದ ಹೊಸ ಮಾಡೆಲ್... ಏನಿದು ಹೊಸ ಕಥೆ?
Read Full Story
07:31 AM (IST) Apr 07

India Latest News Live 7 April 2026ಅಮೆರಿಕ ಸೇನೆಯನ್ನು ಬಗ್ಗುಬಡಿಯಲು ಇರಾನ್‌ಗೆ ಚೀನಾ ರಹಸ್ಯ ಸಹಾಯ? ರಣರಂಗದಲ್ಲಿ AI ಆಟ

ಚೀನಾದ ಕೆಲವು ಎಐ ಕಂಪನಿಗಳು ಸ್ಯಾಟಲೈಟ್ ಚಿತ್ರಗಳು ಮತ್ತು ಇತರ ಡೇಟಾವನ್ನು ಬಳಸಿ ಮಧ್ಯಪ್ರಾಚ್ಯದಲ್ಲಿನ ಅಮೆರಿಕ ಸೇನಾ ಚಲನವಲನಗಳ ಮಾಹಿತಿಯನ್ನು ಇರಾನ್‌ಗೆ ಮಾರಾಟ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

Read Full Story
07:20 AM (IST) Apr 07

India Latest News Live 7 April 2026ಚುನಾವಣೆ ಮೊದಲು ಇನ್ನೊಂದು ಪಹಲ್ಗಾಂ ದಾಳಿ? ಪ್ರಧಾನಿ ಮೌನ ಪ್ರಶ್ನಿಸಿದ ಮಮತಾ ಬ್ಯಾನರ್ಜಿ

ಚುನಾವಣೆಗೂ ಮುನ್ನ ಬಿಜೆಪಿ ಪಹಲ್ಗಾಂ ಮಾದರಿಯ ದಾಳಿ ನಡೆಸಲು ಯೋಜಿಸುತ್ತಿದೆಯೇ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಸಚಿವರ ಕೋಲ್ಕತಾ ದಾಳಿ ಬೆದರಿಕೆಗೆ ಪ್ರಧಾನಿ ಮೋದಿ ಮೌನವಾಗಿರುವುದನ್ನು ಅವರು ಪ್ರಶ್ನಿಸಿದ್ದಾರೆ.

Read Full Story