ಭಾರತೀಯ ಯುವಕರ ಮೂಲ ಪರಂಪರೆ ಜೊತೆ ಜೋಡಿಸುತ್ತಿದೆ, RSS ಮೆಚ್ಚಿದ ಇಸ್ರೇಲ್ ಕೌನ್ಸೆಲ್ ಜನರಲ್, ಭಾರತದಲ್ಲಿ ಆರ್ಎಸ್ಎಸ್ ವಾದ ವಿವಾದಗಳ ನಡುವೆ ಸಂಘದ ಶಾಖೆಗೆ ತೆರಳಿ ಚಟುವಟಿಕೆಗೆ ಗಮನಿಸಿದ್ದೇನೆ. ಇದು ನಿಜಕ್ಕೂ ಅದ್ಭುತ ಎಂದಿದ್ದಾರೆ.
- Home
- News
- India News
- India Latest News Live: ಭಾರತೀಯರನ್ನು ಮೂಲ ಪರಂಪರೆ ಜೊತೆ ಜೋಡಿಸುತ್ತಿದೆ, RSS ಮೆಚ್ಚಿದ ಇಸ್ರೇಲ್ ಕೌನ್ಸೆಲ್ ಜನರಲ್
India Latest News Live: ಭಾರತೀಯರನ್ನು ಮೂಲ ಪರಂಪರೆ ಜೊತೆ ಜೋಡಿಸುತ್ತಿದೆ, RSS ಮೆಚ್ಚಿದ ಇಸ್ರೇಲ್ ಕೌನ್ಸೆಲ್ ಜನರಲ್

ನವದೆಹಲಿ: ನಟಿ ಮತ್ತು ಬಿಜೆಪಿ ಕಂಗನಾ ರಾಣಾವತ್ ಅವರು ತಮ್ಮ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ತಿರುಚುತ್ತಿರುವುದಕ್ಕೆ ಕಿಡಿಕಾರಿದ್ದಾರೆ. ಕಂಗನಾ ಅವರಸಂಸತ್ತಿನ ಹೊರಗೆ ಸೀರೆಯ ಬದಲು ಸೂಟ್ ಧರಿಸಿರುವುದನ್ನು ತೋರಿಸುವ ಎಐ ಫೋಟೋಗಳನ್ನು ಆಧಾರಿತ ಫೋಟೋಗಳನ್ನು ''female_in_suit_shirt_tie'' ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಲಾಗಿದೆ. ಇದಕ್ಕೆ ಕಿಡಿಕಾರಿರುವ ಕಂಗನಾ, ‘ಮೂಲತಃ, ಇವು ಸೀರೆಯಲ್ಲಿದ್ದ ಸಂಸತ್ತಿನ ನನ್ನ ಚಿತ್ರಗಳು. ನನ್ನ ಚಿತ್ರಗಳಲ್ಲಿ ಎಐ ಬಳಸುವುದನ್ನು ನಿಲ್ಲಿಸಿ’ ಎಂದು ಕೋರಿದ್ದಾರೆ.
India Latest News Live 30 December 2025ಭಾರತೀಯರನ್ನು ಮೂಲ ಪರಂಪರೆ ಜೊತೆ ಜೋಡಿಸುತ್ತಿದೆ, RSS ಮೆಚ್ಚಿದ ಇಸ್ರೇಲ್ ಕೌನ್ಸೆಲ್ ಜನರಲ್
India Latest News Live 30 December 2025ಒಂದೇ ಮಗು ಎರಡು ಬಾರಿ ಹುಟ್ಟಲು ಸಾಧ್ಯವೆ? ಅಮ್ಮನ ಗರ್ಭ ಎರಡು ಬಾರಿ ಹೊಕ್ಕು ಬಂದ ಈ ಕಂದಮ್ಮ!
ಅಮೆರಿಕದ ಟೆಕ್ಸಾಸ್ನಲ್ಲಿ ನಡೆದ ಒಂದು ವೈದ್ಯಕೀಯ ಪವಾಡದಲ್ಲಿ, ಗರ್ಭದಲ್ಲಿದ್ದ ಮಗುವಿಗೆ ಅಪರೂಪದ ಗಡ್ಡೆಯ ಕಾರಣ ಶಸ್ತ್ರಚಿಕಿತ್ಸೆ ನಡೆಸಲಾಯಿತು. ವೈದ್ಯರು ಮಗುವನ್ನು ಗರ್ಭದಿಂದ ಹೊರತೆಗೆದು, ಗಡ್ಡೆಯನ್ನು ತೆಗೆದುಹಾಕಿ, ಮತ್ತೆ ಗರ್ಭದೊಳಗೆ ಇರಿಸಿದರು.
India Latest News Live 30 December 20252026ರಲ್ಲಿ 40 ಕೆಲಸ ನುಂಗಲಿದೆ ಎಐ, ಈ ಪಟ್ಟಿಯಲ್ಲಿ ನಿಮ್ಮ ನೌಕರಿ ಇದೆಯಾ ಚೆಕ್ ಮಾಡಿ
2026ರಲ್ಲಿ 40 ಕೆಲಸ ನುಂಗಲಿದೆ ಎಐ, ಈ ಪಟ್ಟಿಯಲ್ಲಿ ನಿಮ್ಮ ನೌಕರಿ ಇದೆಯಾ ಚೆಕ್ ಮಾಡಿ, ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಾರಣದಿಂದ ಈಗಾಗಲೇ ಹಲವರು ಕೆಲಸ ಕಳೆದುಕೊಂಡಿದ್ದಾರೆ. ಆದರೆ 2026ರ ಮತ್ತಷ್ಟು ಕೆಲಸಕ್ಕೆ ಕತ್ತರಿಬೀಳಲಿದೆ ಎಂದು ವರದಿ ಹೇಳುತ್ತಿದೆ.
India Latest News Live 30 December 2025ವಾಮಾಚಾರ ಮಾಡಿಸಿ ಮುಸ್ಲಿಂ ಯುವಕನ ಮದ್ವೆಯಾದ ಸ್ಟಾರ್ ನಟಿ - ಜ್ಯೋತಿಷಿ ಶಾಕಿಂಗ್ ಹೇಳಿಕೆ- ಯಾರಾಕೆ?
ಖ್ಯಾತ ಜ್ಯೋತಿಷಿಯೊಬ್ಬರು, ಸ್ಟಾರ್ ನಟಿಯೊಬ್ಬಳು ಮಾಟ-ಮಂತ್ರದ ಮೂಲಕ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಾಳೆ ಎಂದು ಹೇಳಿದ್ದಾರೆ. ಆ ನಟಿಯ ಕುಟುಂಬ ರಾಮಾಯಣದ ಹೆಸರಿನಿಂದ ಬಂದಿದೆ ಎಂಬ ಸುಳಿವು ನೀಡಿದ್ದು, ಈ ಹೇಳಿಕೆಯು ಈ ನಟಿಯತ್ತ ಬೆರಳು ಮಾಡುತ್ತಿದೆ.
India Latest News Live 30 December 20252026ರಲ್ಲಿ ಭಾರತದ ಗರಿಷ್ಠ ವೀವ್ಸ್ ಯೂಟ್ಯೂಬ್ ಚಾನೆಲ್ AI ಜನರೇಟೆಡ್, ಈ ವರ್ಷ 38 ಕೋಟಿ ಆದಾಯ
2026ರಲ್ಲಿ ಭಾರತದ ಗರಿಷ್ಠ ವೀವ್ಸ್ ಯೂಟ್ಯೂಬ್ ಚಾನೆಲ್ AI ಜನರೇಟೆಡ್, ಈ ವರ್ಷ 38 ಕೋಟಿ ಆದಾಯ, ಈ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿರುವ ಎಲ್ಲಾ ವಿಡಿಯೋ ಎಐ ಜನರೇಟೆಡ್ ವಿಡಿಯೋ. ಆದರೆ ಆದಾಯ ಮಾತ್ರ ಚಿಂದಿ.
India Latest News Live 30 December 2025ಸೋಪಾದಿಂದ ಮೇಲೇಳುವಾಗ ಸೊಂಟದಲ್ಲಿದ್ದ ಗನ್ ಟ್ರಿಗರ್ ಆಗಿ ಪಂಜಾಬ್ನಲ್ಲಿ ಎನ್ಆರ್ಐ ಸಾವು
ಪಂಜಾಬ್ನ ಫಿರೋಜ್ಪುರದಲ್ಲಿ, ಸೋಫಾದಿಂದ ಎದ್ದೇಳುವಾಗ ಸೊಂಟದಲ್ಲಿದ್ದ ಗನ್ ಆಕಸ್ಮಿಕವಾಗಿ ಟ್ರಿಗರ್ ಆಗಿ ಅನಿವಾಸಿ ಭಾರತೀಯ ಸಾವನ್ನಪ್ಪಿದ್ದಾರೆ. ಹೊಟ್ಟೆಗೆ ಗುಂಡು ತಗುಲಿದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಬಿಟ್ಟಿದ್ದು, ಈ ದುರಂತ ಘಟನೆ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
India Latest News Live 30 December 2025ಸಾವಿನಂಚಿನಲ್ಲಿದ್ದ ತಾಯಿಗೆ ಕೊನೆಕ್ಷಣದಲ್ಲಿ ಕಂಡಿದ್ದೇನು ಆಕೆ ಹೇಳಿದ್ದೇನು? - ವಿಚಿತ್ರ ಅನುಭವ ಬಿಚ್ಚಿಟ್ಟ ಮಗಳು
ಸಾವಿನ ಹಾಸಿಗೆಯಲ್ಲಿದ್ದ ತಾಯಿಯ ಕೊನೆಕ್ಷಣಗಳನ್ನು ಮಗಳು ವೀಡಿಯೋ ಮಾಡಿದ್ದು, ಅದು ವೈರಲ್ ಆಗಿದೆ. ಆ ತಾಯಿ ಮನೆಯ ಮಹಡಿಯನ್ನು ನೋಡುತ್ತಾ, ನಾಲ್ಕು ದೇವದೂತರು (ಏಂಜೆಲ್) ಕಾಣಿಸುತ್ತಿದ್ದಾರೆ ಎಂದು ಹೇಳಿದ್ದು, ಈ ಘಟನೆ ಸಾವಿನಂಚಿನ ಅನುಭವಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
India Latest News Live 30 December 2025ಪಾಕ್ ಬ್ರೇಕಿಂಗ್ ನ್ಯೂಸ್ - ಧುರಂಧರ್ ಸಿನಿಮಾದ ಇಂಚಿಂಚೂ ಡೈಲಾಗ್ ಬರೆದದ್ದೇ ನರೇಂದ್ರ ಮೋದಿ!
India Latest News Live 30 December 2025ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಈ ಇಬ್ಬರು ಸ್ಟಾರ್ ಆಟಗಾರರಿಗೆ ರೆಸ್ಟ್!
ಟಿ20 ವಿಶ್ವಕಪ್ ದೃಷ್ಟಿಯಿಂದ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಗಾಯದಿಂದ ಚೇತರಿಸಿಕೊಂಡಿರುವ ನಾಯಕ ಶುಭಮನ್ ಗಿಲ್ ಮತ್ತು ಉಪನಾಯಕ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಲಿದ್ದಾರೆ.
India Latest News Live 30 December 2025ದಿಗ್ಗಜ ನಟ ಮೋಹನ್ಲಾಲ್ಗೆ ಮಾತೃವಿಯೋಗ, ಮಗನ ಈ ಮೂರು ಸಿನಿಮಾಗಳು ಇಷ್ಟವೇ ಇಲ್ಲ ಅಂದಿದ್ರು ತಾಯಿ!
Malayalam Legend Mohanlal's Mother Shanthakumari Passes Away at 90 ನಟ ಮೋಹನ್ ಲಾಲ್ ಅವರ ತಾಯಿ ಶಾಂತಕುಮಾರಿ (90) ಕೊಚ್ಚಿಯ ಎಲಮಕ್ಕರದಲ್ಲಿ ನಿಧನರಾದರು. ಕಳೆದ ಹತ್ತು ವರ್ಷಗಳಿಂದ ಪಾರ್ಶ್ವವಾಯುವಿಗೆ ಒಳಗಾದ ನಂತರ ಅವರು ಚಿಕಿತ್ಸೆ ಪಡೆಯುತ್ತಿದ್ದರು.
India Latest News Live 30 December 2025ಸನ್ನಿ ಲಿಯೋನ್ಗೆ ನ್ಯೂ ಇಯರ್ ಶಾಕ್, ಭಾರಿ ವಿರೋದ ಬಳಿಕ ಹೊಸ ವರ್ಷ ಕಾರ್ಯಕ್ರಮ ರದ್ದು
ಸನ್ನಿ ಲಿಯೋನ್ಗೆ ನ್ಯೂ ಇಯರ್ ಶಾಕ್, ಭಾರಿ ವಿರೋದ ಬಳಿಕ ಹೊಸ ವರ್ಷ ಕಾರ್ಯಕ್ರಮ ರದ್ದು, ಹೊಸ ವರ್ಷ ಸಂಭ್ರಮಾಚರಣೆಗೆ ಸನ್ನಿ ಲಿಯೋನ್ ಕೋಟಿ ರೂಪಾಯಿ ಖರ್ಚು ಮಾಡಿ ಆಹ್ವಾನ ನೀಡಲಾಗಿದೆ. ಆದರೆ ಪರಿಸ್ಥಿತಿ ಉಲ್ಟಾ ಆಗಿದೆ.
India Latest News Live 30 December 2025ಕೈಕೊಟ್ಟ ಗೂಗಲ್ ಪೇ, ನಡುರಾತ್ರಿ ಯುವತಿಯನ್ನು ಬಸ್ನಿಂದ ಹೊರಹಾಕಿದ KSRTC ಕಂಡಕ್ಟರ್
ಗೂಗಲ್ ಪೇ ಮೂಲಕ ₹18 ಟಿಕೆಟ್ ಹಣ ಪಾವತಿಸಲು ವಿಫಲವಾದ ಕಾರಣ, ಕೆಎಸ್ಆರ್ಟಿಸಿ ಕಂಡಕ್ಟರ್ ಮಹಿಳಾ ಪ್ರಯಾಣಿಕರನ್ನು ನಡುರಾತ್ರಿಯಲ್ಲಿ ಬಸ್ನಿಂದ ಕೆಳಗಿಳಿಸಿದ್ದಾರೆ. ಈ ಘಟನೆಯಿಂದಾಗಿ ಮಹಿಳೆ ನಿರ್ಜನ ಪ್ರದೇಶದಲ್ಲಿ ಸುಮಾರು ಎರಡೂವರೆ ಕಿಲೋಮೀಟರ್ ನಡೆದು ಮನೆ ಸೇರಬೇಕಾಯಿತು.
India Latest News Live 30 December 2025RCB ಹಾಗೂ ಡೆಲ್ಲಿಗೆ ಅತಿದೊಡ್ಡ ಶಾಕ್; ಟೂರ್ನಿ ಆರಂಭಕ್ಕೆ 10 ದಿನಗಳಿರುವಾಗಲೇ ಔಟ್!
ಬೆಂಗಳೂರು:ಬಹುನಿರೀಕ್ಷಿತ ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ಆಟಗಾರ್ತಿಯರಿಬ್ಬರು ಟೂರ್ನಿಯಿಂದ ಹೊರಬಿದ್ದಿದ್ದಾರೆ.
India Latest News Live 30 December 20256 ತಿಂಗಳ ಕಾಲ ಕಾದಿರಿಸದ ಟಿಕೆಟ್ಗಳಿಗೆ ಶೇ. 3ರಷ್ಟು ಡಿಸ್ಕೌಂಟ್ ಘೋಷಿಸಿದ ರೈಲ್ವೇಸ್
Railways Offers 3% Discount on Unreserved Tickets via RailOne App ರೈಲ್ಒನ್ ಅಪ್ಲಿಕೇಶನ್ನಲ್ಲಿ ಆರ್-ವ್ಯಾಲೆಟ್ ಮೂಲಕ ಬುಕಿಂಗ್ಗಳಿಗೆ ಈಗಿರುವ ಶೇಕಡಾ 3 ರಷ್ಟು ಕ್ಯಾಶ್ಬ್ಯಾಕ್ ಮುಂದುವರಿಯುತ್ತದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
India Latest News Live 30 December 20252026ರ ಭಯಾಕನ ಭವಿಷ್ಯ, ಭಯೋತ್ಪಾದಕ ಕಾರಣದಿಂದ ಭಾರತ ಪಾಕಿಸ್ತಾನ ಸಂಘರ್ಷ
2026ರ ಭಯಾಕನ ಭವಿಷ್ಯ, ಭಯೋತ್ಪಾದಕ ಕಾರಣದಿಂದ ಭಾರತ ಪಾಕಿಸ್ತಾನ ಸಂಘರ್ಷ, ಕಾಶ್ಮೀರದಲ್ಲಿನ ಉಗ್ರ ಕೃತ್ಯಗಳಿಗೆ ಭಾರತ ತಿರುಗೇಟು ನೀಡಲಿದೆ. ಇದು ಸಂಘರ್ಷವಾಗಿ ಮಾರ್ಪಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
India Latest News Live 30 December 20252 ದಶಕಗಳ ವಿರಸ - ಮುರಿದ ದಾಂಪತ್ಯಕ್ಕೆ ವಿಚ್ಛೇದನದ ಅಂತಿಮ ಮುದ್ರೆ ಒತ್ತಿದ ಹೈಕೋರ್ಟ್ - 50 ಲಕ್ಷ ಪರಿಹಾರ
ಎರಡು ದಶಕಗಳಿಂದ ಬೇರ್ಪಟ್ಟಿದ್ದ ದಂಪತಿಗಳ ವಿಚ್ಛೇದನವನ್ನು ತೆಲಂಗಾಣ ಹೈಕೋರ್ಟ್ ಎತ್ತಿಹಿಡಿದಿದೆ. ಸರಿಪಡಿಸಲಾಗದಷ್ಟು ಸಂಬಂಧ ಹದಗೆಟ್ಟಿದೆ ಎಂದು ಹೇಳಿ, ಪತ್ನಿಗೆ ಶಾಶ್ವತ ಜೀವನಾಂಶವಾಗಿ 50 ಲಕ್ಷ ರೂ. ಪಾವತಿಸಲು ಪತಿಗೆ ಆದೇಶಿಸಿದೆ.
India Latest News Live 30 December 2025T20 World Cup 2026 ಟೂರ್ನಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ; ಹೊಸ ನಾಯಕ ನೇಮಕ, ಆರ್ಸಿಬಿ ಇಬ್ಬರು ಆಟಗಾರರ ಸ್ಥಾನ!
India Latest News Live 30 December 2025ಗಂಡನ ಕನಸನ್ನು ಉಳಿಸಿಕೊಳ್ಳಲು ಜಟ್ಟಿಯಂತೆ ಹೋರಾಡ್ತಿರುವ ಮಾಳವಿಕಾ ಸಿದ್ಧಾರ್ಥ್, ಕಾಫಿ ಡೇ ಪಾಲಿಗೆ ಸಿಕ್ತು ಬಿಗ್ನ್ಯೂಸ್!
ದಿವಂಗತ ವಿ.ಜಿ. ಸಿದ್ಧಾರ್ಥ್ ಅವರ ಪತ್ನಿ ಮಾಳವಿಕಾ ಹೆಗಡೆ, ಕಾಫಿ ಡೇ ಕಂಪನಿಯ ಸಾಲ ತೀರಿಸುವಲ್ಲಿ ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಆಕ್ಸಿಸ್ ಬ್ಯಾಂಕ್ನೊಂದಿಗಿನ ₹70 ಕೋಟಿ ಸಾಲವನ್ನು ಒನ್ ಟೈಮ್ ಸೆಟಲ್ಮೆಂಟ್ ಮೂಲಕ ಇತ್ಯರ್ಥಪಡಿಸಲು ಅನುಮೋದನೆ ದೊರೆತಿದೆ.
India Latest News Live 30 December 2025ಬಾಂಗ್ಲಾದೇಶದಲ್ಲಿ 3ನೇ ಹಿಂದೂ ಹತ್ಯೆ, ಗಾರ್ಮೆಂಟ್ಸ್ ಫ್ಯಾಕ್ಟರಿ ಕೆಲಸದಲ್ಲಿರುವಾಗಲೇ ಗುಂಡಿನ ದಾಳಿ
ಬಾಂಗ್ಲಾದೇಶದಲ್ಲಿ 3ನೇ ಹಿಂದೂ ಹತ್ಯೆ, ಗಾರ್ಮೆಂಟ್ಸ್ ಫ್ಯಾಕ್ಟರಿ ಕೆಲಸದಲ್ಲಿರುವಾಗಲೇ ಗುಂಡಿನ ದಾಳಿಯಾಗಿದೆ. ಕಳೆದ ಎರಡು ವಾರದಲ್ಲಿ ನಡೆಯುತ್ತಿರುವ ಮೂರನೇ ಹಿಂದೂ ಹತ್ಯೆ ಇದಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಹುಡುಕಿ ಹುಡುಕಿ ದಾಳಿಯಾಗುತ್ತಿದೆ.
India Latest News Live 30 December 20253 ಅಡಿ ಜಾಗದಲ್ಲಿ ಎರಡು ಮಹಡಿ ಮನೆ - ಇರುವುದರಲ್ಲೇ ಅರಮನೆ ಕಾಣೋದು ಅಂದ್ರೆ ಇದೇನಾ?
ಕೇವಲ ಮೂರು ಅಡಿ ಜಾಗದಲ್ಲಿ ವ್ಯಕ್ತಿಯೊಬ್ಬರು ಎರಡು ಮಹಡಿಯ ಮನೆ ನಿರ್ಮಿಸಿದ್ದಾರೆ. ಕೆಳಗೆ ಅಂಗಡಿಗಳಿದ್ದು, ಮೇಲೆ ವಾಸದ ಮನೆಯಿರುವ ಈ ಕಟ್ಟಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿದೆ ಎನ್ನಲಾಗುತ್ತಿದೆ.