MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Astrology
  • vastu tips: ಮನೆಯ ಹೆಬ್ಬಾಗಿಲಿನಲ್ಲಿ ಯಾವ ದೇವರ ಫೋಟೋ ಇಡಬೇಕು? ಅಪಾಯ ತಂದ್ಕೋಬೇಡಿ

vastu tips: ಮನೆಯ ಹೆಬ್ಬಾಗಿಲಿನಲ್ಲಿ ಯಾವ ದೇವರ ಫೋಟೋ ಇಡಬೇಕು? ಅಪಾಯ ತಂದ್ಕೋಬೇಡಿ

ಮನೆಯ ಮುಖ್ಯದ್ವಾರದಲ್ಲಿ ದೇವರ ಫೋಟೋಗಳನ್ನ ಇಡೋದು ಶುಭ ಎಂದು ನಂಬಲಾಗುತ್ತದೆ. ವಾಸ್ತು ಪ್ರಕಾರ ಅದಕ್ಕೆ ಅದರದ್ದೇ ಆದ ನಿಯಮಗಳಿವೆ. ನಿಯಮ ಮೀರಿದ್ರೆ ನೀವು ಬೆಲೆ ತೆರಬೇಕಾಗಬಹುದು ಎಚ್ಚರ. ಈ ಕುರಿತ ಸ್ಟೋರಿ ಇಲ್ಲಿದೆ.

1 Min read
Author : Ganesh Mabla Gowda
Published : Sep 20 2026, 08:51 PM IST
Share this Photo Gallery
  • FB
  • TW
  • Linkdin
  • Whatsapp
14
ಯಾವೆಲ್ಲ ದೇವರ ಫೋಟೋಗಳನ್ನ ಇಡಬಹುದು?
Image Credit : chatgpt

ಯಾವೆಲ್ಲ ದೇವರ ಫೋಟೋಗಳನ್ನ ಇಡಬಹುದು?

ಮನೆಯ ಹೆಬ್ಬಾಗಿಲು ಒಂದು ದ್ವಾರವಲ್ಲ. ಅದೇ ಕಾರಣಕ್ಕೆ ಮನೆ ಕಟ್ಟುವ ಮೊದಲು ಗುರು ಹಿರಿಯ ಕೇಳಿಯೇ ಬಾಗಿಲನ್ನು ಬಿಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಇದು ತುಂಬಾನೇ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಂದಿಗೂ ಕೂಡ ಮನೆಯ ಮುಖ್ಯದ್ವಾರಕ್ಕೆ ಅಥವಾ ಪ್ರಧಾನ್ ಬಾಗಿಲಿಗೆ ವಿಶೇಷ ಪೂಜೆ ನಡೆಯುತ್ತದೆ. ಪೂಜೆ ಮಾಡುವುದರ ಜೊತೆಗೆ ಅದರ ಮೇಲ್ಬಾಗದಲ್ಲಿ ದೇವರ ಫೋಟೋಗಳನ್ನ ಇಡುತ್ತಾರೆ. ಹಾಗಿದ್ದರೆ ಇಲ್ಲಿ ಯಾವೆಲ್ಲ ದೇವರ ಫೋಟೋಗಳನ್ನ ಇಡಬಹುದು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಗಣೇಶ
Image Credit : Gemini

ಗಣೇಶ

ಗಣೇಶನ ಫೋಟೋ ಇಡೋದು ವಾಸ್ತುಶಾಸ್ತ್ರದಲ್ಲಿ ಶುಭವೆಂದು ನಂಬಲಾಗಿದೆ. ವಿಘ್ನನಿವಾರಕ ಸಂಕಷ್ಟಗಳನ್ನ ದೂರ ಮಾಡಿ, ಮನೆಯಲ್ಲಿ ಸುಖ, ಸಂತೋಷ, ನೆಮ್ಮದಿಯನ್ನ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಅದಕ್ಕೆ ಗಣೇಶನ ವಿಗ್ರಹ, ಫೋಟೋಗಳನ್ನ ನೀವು ಯಾವುದೇ ಚಿಂತೆಯಿಲ್ಲದೇ ಇಡಬಹುದು. ಆದರೆ ಇಲ್ಲೊಂದು ನಿಯಮ ಇದೆ. ಗಣೇಶನ ಬೆನ್ನು ಮನೆಯ ಕಡೆಗೆ ಇರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹಾಗಿದ್ದರೆ ಅಶುಭ ಎಂದು ಪರಿಗಣಿಸಲಾಗುತ್ತದೆ.

Related Articles

Related image1
ಶನಿ ಮತ್ತು ಕೇತುವಿನ ಕಾಟಕ್ಕೆ ಸುಲಭ ಪರಿಹಾರ, ಮನೆ ಸುತ್ತಮುತ್ತ ಇರಲಿ ಈ ವಿಶೇಷ ಮರ
Related image2
September Astrology: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಕೊನೆಯ 10 ದಿನ ಹುಷಾರಾಗಿರಬೇಕು
34
ಲಕ್ಷ್ಮೀ ಮತ್ತು ಕುಬೇರ
Image Credit : Asianet News

ಲಕ್ಷ್ಮೀ ಮತ್ತು ಕುಬೇರ

ಮುಖ್ಯದ್ವಾರವನ್ನು ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿ ಶುಭ ಚಿಹ್ನೆಗಳನ್ನು ಇಡಲು ನಿರ್ಧರಿಸೋದಾದ್ರೆ ಲಕ್ಷ್ಮೀ ದೇವತೆ ಮತ್ತು ಕುಬೇರ ಫೋಟೋವನ್ನು ಇಡಬಹುದು. ವಾಸ್ತು ನಂಬಿಕೆ ಪ್ರಕಾರ ಇವು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ. ಆದರೆ ಲಕ್ಷ್ಮೀ ದೇವಿಯ ಫೋಟೋ ಇಡುವಾಗ, ನಿಂತಿರುವ ಲಕ್ಷ್ಮೀ ದೇವಿಯ ಫೋಟೋ ಇಡಬಾರದು. ಕೂತಿರುವ ಲಕ್ಷ್ಮೀ ದೇವಿಯ ಫೋಟೋವನ್ನು ಇಡಬೇಕು.

ಇನ್ನು ಲಕ್ಷ್ಮೀ ದೇವಿಯ ಪಾದದ ಗುರುತನ್ನೂ ಕೂಡ ಶುಭ ಎಂದು ಹೇಳಲಾಗುತ್ತದೆ. ಹೆಚ್ಚುವರಿಯಾಗಿ ಮುಖ್ಯ ಬಾಗಿಲಿನ ಮೇಲೆ ಸ್ವಸ್ತಿಕ್ ಅಥವಾ ಶುಭ ಚಿಹ್ನೆಯನ್ನು ಇಡಬಹುದು.

44
ಯಾವೆಲ್ಲ ದೇವರ ಫೋಟೋ ಇಡಬಾರದು?
Image Credit : chatgpt

ಯಾವೆಲ್ಲ ದೇವರ ಫೋಟೋ ಇಡಬಾರದು?

ಹೆಬ್ಬಾಗಿಲಿನ ಮೇಲ್ಭಾಗದಲ್ಲಿ ಶಿವನ ಉಗ್ರ ರೂಪವಾದ ಶನಿದೇವ, ಕಾಳಿ ದೇವಿಯ ಚಿತ್ರಗಳನ್ನ ಮುಖ್ಯದ್ವಾರದಲ್ಲಿ ಇಡಬಾರದು. ಧಾರ್ಮಿಕ ಫೋಟೋಗಳನ್ನ ಆಯ್ಕೆ ಮಾಡುವಾಗ ಅವುಗಳ ರೂಪ ತುಂಬಾ ಮುಖ್ಯವಾಗುತ್ತದೆ. ಅದು ಮನೆಯ ಬಾಗಿಲಲ್ಲಿ ಇಡುವಾಗ.

ಫೋಟೋ ಇಟ್ಟ ನಂತರ ಏನು ಮಾಡಬೇಕು?

ಮುಖ್ಯದ್ವಾರದಲ್ಲಿ ದೇವರ ಚಿತ್ರವನ್ನು ಇಟ್ಟು ಸುಮ್ಮನಾದರೆ ಸಾಲದು. ಅಲ್ಲಿ ಸದಾಕಾಲ ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು. ಧೂಳು ಕೂರದಂತೆ ನೋಡಿಕೊಳ್ಳಬೇಕು. ಫೋಟೋಗಳನ್ನ ಒರೆಸಿ ನಿತ್ಯ ಪೂಜೆ ಮಾಡಬೇಕು. ಬಾಗಿಲಲ್ಲಿರುವ ಫೋಟೋಗಳು ನಿತ್ಯವೂ ಬೆಳಗಬೇಕು. ಅಂದರೆ ದೀಪ ಹಚ್ಚಿ ಪೂಜೆ ಮಾಡಬೇಕು. ಬೆಳಕು ಕೂಡ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಕೃಷ್ಣ
ಶ್ರೀರಾಮ
ವಾಸ್ತು ಸಲಹೆಗಳು
ಜ್ಯೋತಿಷ್ಯ
 

Latest Videos
Recommended Stories
Recommended image1
ವಾಸ್ತು ಶಾಸ್ತ್ರದಲ್ಲಿ ಕಡ್ಲೆಬೇಳೆ ಮಹತ್ವ: ಗುರುದೋಷ ನಿವಾರಣೆಗೆ, ಧನಪ್ರಾಪ್ತಿಗೆ ಹೀಗೆ ಮಾಡಿ
Recommended image2
3 ದಿನದಲ್ಲಿ ಈ ಗಣೇಶನಿಗೆ 4 ಕೋಟಿ ದೇಣಿಗೆ: ವಿದೇಶ ಕರೆನ್ಸಿ ಜತೆ ವಜ್ರ, ಚಿನ್ನ, ಬೆಳ್ಳಿ ಮಹಾಪೂರ- ಇವೆಲ್ಲಾ ಏನ್​ ಮಾಡ್ತಾರೆ
Recommended image3
ಯಾರನ್ನಾದರೂ ನಂಬಿ ಮೋಸ ಹೋಗುವ 5 ರಾಶಿ
Related Stories
Recommended image1
ಶನಿ ಮತ್ತು ಕೇತುವಿನ ಕಾಟಕ್ಕೆ ಸುಲಭ ಪರಿಹಾರ, ಮನೆ ಸುತ್ತಮುತ್ತ ಇರಲಿ ಈ ವಿಶೇಷ ಮರ
Recommended image2
September Astrology: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಕೊನೆಯ 10 ದಿನ ಹುಷಾರಾಗಿರಬೇಕು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved