MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Astrology
  • Vaastu
  • ವಾಸ್ತು ಶಾಸ್ತ್ರದಲ್ಲಿ ಕಡ್ಲೆಬೇಳೆ ಮಹತ್ವ: ಗುರುದೋಷ ನಿವಾರಣೆಗೆ, ಧನಪ್ರಾಪ್ತಿಗೆ ಹೀಗೆ ಮಾಡಿ

ವಾಸ್ತು ಶಾಸ್ತ್ರದಲ್ಲಿ ಕಡ್ಲೆಬೇಳೆ ಮಹತ್ವ: ಗುರುದೋಷ ನಿವಾರಣೆಗೆ, ಧನಪ್ರಾಪ್ತಿಗೆ ಹೀಗೆ ಮಾಡಿ

ಕಡ್ಲೆಬೇಳೆಯು ಪ್ರೋಟೀನ್ ಮತ್ತು ಫೈಬರ್‌ನಿಂದ ಸಮೃದ್ಧವಾಗಿದ್ದು, ಮಧುಮೇಹ ನಿಯಂತ್ರಣ ಹಾಗೂ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಇದಲ್ಲದೆ, ವಾಸ್ತು ಶಾಸ್ತ್ರದ ಪ್ರಕಾರ ಗುರುವಾರದಂದು ಕಡ್ಲೆಬೇಳೆಯಿಂದ ಮಾಡುವ ಕೆಲವು ಪರಿಹಾರಗಳು ಆರ್ಥಿಕ ಸಮಸ್ಯೆಗಳನ್ನು ದೂರಮಾಡಿ, ಮನೆಯಲ್ಲಿ ಸುಖ-ಸಮೃದ್ಧಿ ತರುತ್ತವೆ.

1 Min read
Author : Suchethana D
Published : Sep 20 2026, 06:30 PM IST
Share this Photo Gallery
  • FB
  • TW
  • Linkdin
  • Whatsapp
15
ಕಡ್ಲೆಬೇಳೆ ಮಹತ್ವ
Image Credit : magical_powerd Instagram

ಕಡ್ಲೆಬೇಳೆ ಮಹತ್ವ

ಕಡಲೆ ಬೇಳೆಯು ಅತ್ಯುತ್ತಮ ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯಕರ ಆಹಾರವಾಗಿದ್ದು, ಕಡ್ಲೆಬೇಳೆಯಲ್ಲಿ ಹಲವಾರು ಔಷಧಯುಕ್ತ ಅಂಶಗಳು ಇವೆ. ಇದು ಪ್ರೋಟೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳ ಉತ್ತಮ ಮೂಲವಾಗಿದೆ. ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು. ನಾರು ಅಥವಾ ಫೈಬರ್ ಅಂಶವಿರುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಇದು ಸಹಕಾರಿ.ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಕಡ್ಲೆಬೇಳೆ ಕೇವಲ ಔಷಧಕ್ಕೆ ಮಾತ್ರವಲ್ಲದೇ, ವಾಸ್ತು ಶಾಸ್ತ್ರದಲ್ಲಿಯೂ ಮಹತ್ವವನ್ನು ಹೊಂದಿದೆ ಎನ್ನುವುದು ನಿಮಗೆ ಗೊತ್ತಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಗುರುವಾರದಂದು ಹೀಗೆ ಮಾಡಿ
Image Credit : magical_powerd Instagram

ಗುರುವಾರದಂದು ಹೀಗೆ ಮಾಡಿ

ಕಡ್ಲೆಬೇಳೆಯನ್ನು ಗುರುವಾರವಂದು ಸ್ವಲ್ಪ ಅರಿಶಿಣದ ಪುಡಿ ಸೇರಿಸಿ ಹರಿಯುವ ನೀರಿಗೆ ಬಿಟ್ಟರೆ, ಇದರಿಂದ ಗುರುದೋಷ ನಿವಾರಣೆಯಾಗಿ, ತಡೆಯಾಗಿದ್ದ ಕಾರ್ಯಗಳು ಮುಂದುವರೆಯುವುದು

Related Articles

Related image1
ಬೆಳ್ಳುಳ್ಳಿ ಆರೋಗ್ಯಕ್ಕಷ್ಟೇ ಅಲ್ಲ, ಮನೆಯ ನೆಮ್ಮದಿಗೆ, ಹಣ ವೃದ್ಧಿಗೂ ಸಹಕಾರಿ- ಇಲ್ಲಿವೆ ವಾಸ್ತು ಟಿಪ್ಸ್​
Related image2
ನಾಣ್ಯಗಳನ್ನು ಹೀಗಿಟ್ಟರೆ ಸುಖ, ನೆಮ್ಮದಿ ನಿಮ್ಮದಾಗತ್ತೆ, ದುಡ್ಡಿನ ಹರಿವು ಬರತ್ತೆ: ವಾಸ್ತು ಶಾಸ್ತ್ರ ಹೇಳೋದೇನು
35
ಬೆಲ್ಲದ ಜೊತೆ ಹಸುಗಳಿಗೆ ತಿನ್ನಿಸಿ
Image Credit : magical_powerd Instagram

ಬೆಲ್ಲದ ಜೊತೆ ಹಸುಗಳಿಗೆ ತಿನ್ನಿಸಿ

ಕಡ್ಲೆಬೇಳೆಯನ್ನು ಬೆಲ್ಲದ ಜೊತೆ ಸೇರಿಸಿ ಹಸುಗಳಿಗೆ ತಿನ್ನಿಸಿದರೆ, ಆರ್ಥಿಕ ಸಮಸ್ಯೆ ದೂರವಾಗಿ, ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗುವಿರಿ.

45
ಭಿಕ್ಷುಕರಿಗೆ ದಾನ
Image Credit : magical_powerd Instagram

ಭಿಕ್ಷುಕರಿಗೆ ದಾನ

ಭಿಕ್ಷುಕರಿಗೆ ಕಡ್ಲೆಬೇಳೆಯನ್ನು ದಾನವಾಗಿ ನೀಡಿದರೆ ಗುರುಗ್ರಹದ ಕೃಪೆಗೆ ಪಾತ್ರರಾಗಿ, ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ.

55
ತಿಜೋರಿಯಲ್ಲಿ ಇಟ್ಟರೆ...
Image Credit : magical_powerd Instagram

ತಿಜೋರಿಯಲ್ಲಿ ಇಟ್ಟರೆ...

ಗುರುವಾರದಂದು ಒಂದು ಮುಷ್ಟಿ ಕಡ್ಲೆಬೇಳೆಯನ್ನು ಹಳದಿ ವಸ್ತ್ರದಲ್ಲಿ ಒಂದು ನಾಣ್ಯದ ಜೊತೆ ಮಡಚಿ ಅದನ್ನು ತಿಜೋರಿಯಲ್ಲಿ ಇಟ್ಟರೆ ಇದರಿಂದ ಹಣದ ಪ್ರಾಪ್ತಿಯಾಗುತ್ತದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜ್ಯೋತಿಷ್ಯ
ವಾಸ್ತು ಸಲಹೆಗಳು
ಆಹಾರ
ಅಡುಗೆಮನೆ ಸಲಹೆಗಳು
ಮಹಿಳೆಯರು
 

Latest Videos
Recommended Stories
Recommended image1
ಹರಿದ ಬನಿಯನ್, ಒಳಉಡುಪು ಧರಿಸ್ತೀರಾ? ನಿಮ್ಮ ಅದೃಷ್ಟದ ಬಾಗಿಲು ಮುಚ್ಚುತ್ತೆ ಜೋಕೆ
Recommended image2
ಸಿಂಗಲ್‌ ಆಗಿದ್ದೀರಾ? ಶೀಘ್ರ ಮದುವೆಯಾಗಬೇಕೆ? ಇವತ್ತೇ ಬೆಡ್‌ರೂಮ್‌ನಲ್ಲಿ ಈ 5 ಬದಲಾವಣೆ ಮಾಡಿ
Recommended image3
ಮನೆಯ ಮುಂದೆ ಪಪ್ಪಾಯಿ ಗಿಡ ಇದೆಯಾ? ವಾಸ್ತು ಪ್ರಕಾರ ಈ ತಪ್ಪು ಮಾಡಬೇಡಿ!
Related Stories
Recommended image1
ಬೆಳ್ಳುಳ್ಳಿ ಆರೋಗ್ಯಕ್ಕಷ್ಟೇ ಅಲ್ಲ, ಮನೆಯ ನೆಮ್ಮದಿಗೆ, ಹಣ ವೃದ್ಧಿಗೂ ಸಹಕಾರಿ- ಇಲ್ಲಿವೆ ವಾಸ್ತು ಟಿಪ್ಸ್​
Recommended image2
ನಾಣ್ಯಗಳನ್ನು ಹೀಗಿಟ್ಟರೆ ಸುಖ, ನೆಮ್ಮದಿ ನಿಮ್ಮದಾಗತ್ತೆ, ದುಡ್ಡಿನ ಹರಿವು ಬರತ್ತೆ: ವಾಸ್ತು ಶಾಸ್ತ್ರ ಹೇಳೋದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved