MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Astrology
  • ಶನಿ ಮತ್ತು ಕೇತುವಿನ ಕಾಟಕ್ಕೆ ಸುಲಭ ಪರಿಹಾರ, ಮನೆ ಸುತ್ತಮುತ್ತ ಇರಲಿ ಈ ವಿಶೇಷ ಮರ

ಶನಿ ಮತ್ತು ಕೇತುವಿನ ಕಾಟಕ್ಕೆ ಸುಲಭ ಪರಿಹಾರ, ಮನೆ ಸುತ್ತಮುತ್ತ ಇರಲಿ ಈ ವಿಶೇಷ ಮರ

ಹಿಂದೂ ಸಂಪ್ರದಾಯದಲ್ಲಿ ಬೇವಿನ ಮರಕ್ಕೆ ವಿಶೇಷ ಸ್ಥಾನವಿದೆ. ಅದನ್ನು ಯಾಕೆ ಮನೆಯ ಸುತ್ತಮುತ್ತ ಬೆಳೆಸಬೇಕು ಅಂತಾರೆ? ಯಾಕೆ ಶಕ್ತಿ ದೇವೆತಗಳು ಇರುವ ಜಾಗದಲ್ಲಿ ಇರುತ್ತದೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ..

2 Min read
Author : Ganesh Mabla Gowda
Published : Sep 19 2026, 03:52 PM IST
Share this Photo Gallery
  • FB
  • TW
  • Linkdin
  • Whatsapp
17
ಬೇವಿನ ಗಿಡಕ್ಕೆ ಭಾರತದಲ್ಲಿ ವಿಶೇಷ ಸ್ಥಾನ
Image Credit : chatgpt

ಬೇವಿನ ಗಿಡಕ್ಕೆ ಭಾರತದಲ್ಲಿ ವಿಶೇಷ ಸ್ಥಾನ

ಭಾರತದಲ್ಲಿ ಬೇವಿನ ಮರಕ್ಕೆ ವಿಶೇಷ ಸ್ಥಾನವಿದೆ. ಆಯುರ್ವೆದಲ್ಲಿ ಮಾತ್ರವಲ್ಲದೇ ಹಿಂದೂ ಸಂಪ್ರದಾಯಗಳು, ವಾಸ್ತು ಶಿಲ್ಪ, ಜ್ಯೋತಿಷ್ಯ ನಂಬಿಕೆಗಳಲ್ಲಿ ಬೇವಿನ ಮರಕ್ಕೆ ವಿಶೇಷ ಸ್ಥಾನವಿದೆ. ಬೇವಿನ ಮರ ಆರೋಗ್ಯ ಮತ್ತು ಶುಭದ ಸಂಕೇತ ಎಂದು ನಂಬಲಾಗಿದೆ. ಅದು ಮನೆಯ ಆವರಣದಲ್ಲಿ ಇದ್ದರೆ ಪಾಸಿಟೀವ್‌ ವಾತಾವರಣ ಸೃಷ್ಟಿಸುತ್ತದೆ. ಕುಟುಂಬಕ್ಕೆ ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ. ಪೂಜೆಗಳಲ್ಲಿ, ಸಾಂಪ್ರದಾಯಿಕ ಆಚರಣೆಗಳಲ್ಲಿ ಬೇವಿನ ಎಲೆಗಳಿಗೆ ವಿಶೇಷ ಗೌರವ ಇದೆ.

ಅಂದರೆ ಬೇವಿನ ಮರ ಬೆಳೆಸೋದ್ರಿಂದ ನಕರಾತ್ಮಕ ಪ್ರಭಾವಗಳು ಕಡಿಮೆ ಆಗಿ ಸಕರಾತ್ಮಕ ಬೆಳವಣಿಗೆ ಆಗಲಿದೆ. ಕುಟುಂಬದಲ್ಲಿ ಸಮೃತ್ತಿ, ನೆಮ್ಮದಿ ಬರುತ್ತದೆ ಎಂದು ನಂಬಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಶನಿ ಮತ್ತು ಕೇತುವಿನ ಪ್ರಭಾವ ಕಡಿಮೆ
Image Credit : Asianet News

ಶನಿ ಮತ್ತು ಕೇತುವಿನ ಪ್ರಭಾವ ಕಡಿಮೆ

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ.. ಬೇವಿನ ಮರವು ಶನಿ ಮತ್ತು ಕೇತು ಗ್ರಹಗಳೊಂದಿಗೆ ಸಂಬಂಧ ಹೊಂದಿದೆ. ಬೇವಿನ ಮರ ಪೂಜಿಸುವುದರಿಂದ, ಸಾಂಪ್ರದಾಯಿಕ ರೀತಿಯಲ್ಲಿ ಅದರ ಎಲೆಗಳನ್ನು ಬಳಸೋದ್ರಿಂದ ದೋಷದ ಪರಿಣಾಮ ಕಡಿಮೆ ಮಾಡಬಹುದು ಎನ್ನಲಾಗುತ್ತದೆ. ಅದೇ ಕಾರಣಕ್ಕೆ ಸ್ನಾನದ ನೀರಿಗೆ ಬೇವಿನ ಎಲೆಗಳನ್ನ ಸೇರಿಸಿ ಸ್ನಾನ ಮಾಡಲಾಗುತ್ತದೆ. ಇದರಿಂದ ಮಾನಸಿಕ ನೆಮ್ಮದಿ ಸಿಗಲಿದೆ ಎಂದು ಹೇಳಲಾಗುತ್ತದೆ.

Related Articles

Related image1
vastu tips: ಕೋಪ ಇಡೀ ಮನೆ ಸುಡುತ್ತೆ.. ಇವತ್ತೇ ಮನೆಯಲ್ಲಿ ಈ 3 ಬದಲಾವಣೆ ಮಾಡಿಕೊಳ್ಳಿ
Related image2
ನಿದ್ದೆ ಮಾಡುವಾಗ ಯಾಕೆ ಗೊಣಗುತ್ತಾರೆ? ನಿರ್ಲಕ್ಷ್ಯ ಮಾಡುವಂತಿಲ್ಲ, ಆತಂಕದ ವಿಚಾರ ರಿವೀಲ್
37
ನಕಾರಾತ್ಮಕ ಶಕ್ತಿಗಳು  ಮಾಯ
Image Credit : pinterest

ನಕಾರಾತ್ಮಕ ಶಕ್ತಿಗಳು ಮಾಯ

ಹಿಂದಿನಿಂದಲೂ ನಾವು ಅನೇಕ ಆಚರಣೆಗಳಿಗೆ ಬೇವಿನ ಎಲೆಗಳನ್ನ ಬಳಸುತ್ತೇವೆ. ಇದು ಶುದ್ಧೀಕರಣದ ಸಂಕೇತ. ಮನೆಯ ಬಾಗಿಲಿಗೆ ಬೇವಿನ ಎಲೆಗಳ ಕಟ್ಟುವುದು, ಒಣಗಿದ ಬೇವಿನ ಎಲೆಗಳನ್ನು ಧೂಪದ್ರವ್ಯವಾಗಿ ಬಳಸುವುದು ನಕಾರಾತ್ಮಕ ಪ್ರಭಾವಗಳನ್ನು ತೆಗೆದುಹಾಕಲು.

47
ದುರ್ಗಾ ದೇವಿಯ ರೂಪ
Image Credit : Getty

ದುರ್ಗಾ ದೇವಿಯ ರೂಪ

ಪುರಾಣಗಳಲ್ಲಿ ಬೇವಿನ ಮರವನ್ನು ಶಕ್ತಿ ದೇವತೆ ಎನ್ನಲಾಗಿದೆ. ಅದು ಪವಿತ್ರ ಹೇಳುತ್ತೇವೆ. ಇದೇ ಕಾರಣಕ್ಕೆ ಶಕ್ತಿ ದೇವತೆಯ ದೇವಾಲಯಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಬೇವಿನ ಮರಗಳು ಕಂಡುಬರುತ್ತವೆ. ಮನೆಯ ಅಂಗಳದಲ್ಲಿ ಭಕ್ತಿಯಿಂದ ಬೇವಿನ ಮರ ಬೆಳೆಸುವುದರಿಂದ ದೇವಿಯ ಆಶೀರ್ವಾದ ಸಿಗಲಿದೆ. ಕುಟುಂಬಕ್ಕೆ ಸಂಪತ್ತು, ಸಮೃದ್ಧಿ ಮತ್ತು ಅಭಿವೃದ್ಧಿ ಸಿಗಲಿದೆ. ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಮನೆ ಸ್ವಚ್ಛಗೊಳಿಸುವಾಗ ಬೇವಿನ ಎಲೆ ಹಾಕಿ ಕ್ಲೀನ್‌ ಮಾಡೋದನ್ನೂ ನಾವು ನೋಡಬಹುದು.

57
ಮನೆಯ ಸುತ್ತಲೂ ಬೇವಿನ ಮರ
Image Credit : pinterest

ಮನೆಯ ಸುತ್ತಲೂ ಬೇವಿನ ಮರ

ನಂಬಿಕೆಗಳ ಪ್ರಕಾರ, ಮನೆಯ ಸುತ್ತಮುತ್ತ ಬೇವಿನ ಮರಗಳಿದ್ದರೆ ಅದು ಶುಭ ಎಂದು ಹೇಳಲಾಗುತ್ತದೆ. ಬೇವಿನ ಮರದ ನೆರಳು, ನೈಸರ್ಗಿಕ ವಾತಾವರಣವು ಮನೆಯ ಹಸಿರನ್ನು ಹೆಚ್ಚಿಸುತ್ತದೆ. ಜೊತೆಗೆ ಕುಟುಂಬಕ್ಕೆ ಸಂತೋಷವನ್ನು ನೀಡುತ್ತದೆ.

67
ಶಾಂತಿ ಮತ್ತು ಸಾಮರಸ್ಯ
Image Credit : Getty

ಶಾಂತಿ ಮತ್ತು ಸಾಮರಸ್ಯ

ವಾಸ್ತು ನಂಬಿಕೆಗಳ ಪ್ರಕಾರ.. ಮನೆಯ ಆವರಣದಲ್ಲಿ ಬೇವಿನ ಮರವಿದ್ದರೆ ಕುಟುಂಬ ಸದಸ್ಯರ ನಡುವಿನ ಘರ್ಷಣೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ಶಾಂತಿಯನ್ನು ತರುತ್ತದೆ ಎಂದು ನಂಬುತ್ತಾರೆ. ಮರಗಳು ಸುತ್ತಮುತ್ತಲಿನ ಪ್ರದೇಶಗಳಿಗೆ ಹಸಿರು ಒದಗಿಸುತ್ತವೆ, ಆಹ್ಲಾದಕರ ವಾತಾವರಣ ಸೃಷ್ಟಿಸುತ್ತವೆ.

77
ಆರೋಗ್ಯಕ್ಕೆ ವಿಶೇಷ ಮನ್ನಣೆ
Image Credit : Getty

ಆರೋಗ್ಯಕ್ಕೆ ವಿಶೇಷ ಮನ್ನಣೆ

ಔಷಧದಲ್ಲಿ ಬೇವಿಗೆ ವಿಶೇಷ ಸ್ಥಾನವಿದೆ. ಎಲೆಗಳು, ತೊಗಟೆ ಮತ್ತು ಬೀಜಗಳಂತಹ ಸಸ್ಯದ ಭಾಗಗಳನ್ನು ವಿವಿಧ ಸಾಂಪ್ರದಾಯಿಕ ಬಳಕೆಗಳಲ್ಲಿ ಬಳಸಲಾಗುತ್ತದೆ. ಬೇವನ್ನು ಬಹಳ ಹಿಂದಿನಿಂದಲೂ ನೈಸರ್ಗಿಕ ಆರೋಗ್ಯ ಉಡುಗೊರೆ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಬೇವು ಬೆಳೆಸುವುದರಿಂದ ಎಲ್ಲಾ ಕಾಯಿಲೆಗಳು ಗುಣವಾಗುತ್ತವೆ. ಹೀಗಿದ್ದೂ ಮರವನ್ನು ನೆಡುವಾಗ, ಮನೆಯ ರಚನೆ, ಸ್ಥಳ ಮತ್ತು ಅದು ಬೆಳೆಯುವ ಮರದ ಗಾತ್ರದಂತಹ ಪ್ರಾಯೋಗಿಕ ಅಂಶಗಳನ್ನು ಪರಿಗಣಿಸಬೇಕು.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಜ್ಯೋತಿಷ್ಯ
ವಾಸ್ತು ಸಲಹೆಗಳು
ನ್ಯೂಸ್‌ ರೌಂಡ್‌ಅಪ್
ಟ್ರೆಂಡಿಂಗ್ ನ್ಯೂಸ್
 

Latest Videos
Recommended Stories
Recommended image1
ಶನಿ ದೇವನ ಕೃಪೆಯಿಂದ ಈ 4 ರಾಶಿಗಳಿಗೆ ಅದೃಷ್ಟ; ಹಣ, ಉದ್ಯೋಗ, ಕುಟುಂಬದಲ್ಲಿ ಶುಭಫಲ!
Recommended image2
ಮನೆಯ ಮುಂದೆ ಪಪ್ಪಾಯಿ ಗಿಡ ಇದೆಯಾ? ವಾಸ್ತು ಪ್ರಕಾರ ಈ ತಪ್ಪು ಮಾಡಬೇಡಿ!
Recommended image3
ಶನಿಯ ಮಾರ್ಗದಿಂದಾಗಿ 3 ರಾಶಿಗಳ ಮೇಲೆ ದುಃಖದ ಬೆಟ್ಟ, ಮುಂದಿನ 4 ತಿಂಗಳು ಶನಿಯಿಂದ ಬರೀ ಕತ್ತಲೆ
Related Stories
Recommended image1
vastu tips: ಕೋಪ ಇಡೀ ಮನೆ ಸುಡುತ್ತೆ.. ಇವತ್ತೇ ಮನೆಯಲ್ಲಿ ಈ 3 ಬದಲಾವಣೆ ಮಾಡಿಕೊಳ್ಳಿ
Recommended image2
ನಿದ್ದೆ ಮಾಡುವಾಗ ಯಾಕೆ ಗೊಣಗುತ್ತಾರೆ? ನಿರ್ಲಕ್ಷ್ಯ ಮಾಡುವಂತಿಲ್ಲ, ಆತಂಕದ ವಿಚಾರ ರಿವೀಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved