
ಭಕ್ತಿ-ಭಾವದಿಂದ ಈ ಬಸವಪ್ಪನಿಗೆ ನಡೆದುಕೊಳ್ಳುತ್ತಿದ್ದರು ಅಂಬಿ!
ಇಲ್ಲಿರುವ ಬಸವಣ್ಣ ಇಡೀ ಊರಿಗೆ ಆರಾಧ್ಯ ದೈವ. ಸುತ್ತಮುತ್ತ ಊರಿನ ನ್ಯಾಯತೀರ್ಮಾನ ಮಾಡುವ ನ್ಯಾಯಾಧೀಶ. ತಪ್ಪು ಮಾಡಿದವರನ್ನು ಹುಡುಕಿ ಹೋಗಿ ಶಿಕ್ಷೆ ಕೊಡುತ್ತಾನೆ. ಅಂತಹ ಬಸವಣ್ಣನಿಗೆ ಭಕ್ತಿ ಹಾಗೂ ಶ್ರದ್ದೆಯಿಂದ ನಡೆದುಕೊಳ್ಳುತ್ತಿದ್ದರು ಅಂಬಿ. ಅಂಬಿ ನಂಬುವ ಬಸವಪ್ಪನ ಕಥೆ ಇಲ್ಲಿದೆ ನೋಡಿ.
ಇಲ್ಲಿರುವ ಬಸವಣ್ಣ ಇಡೀ ಊರಿಗೆ ಆರಾಧ್ಯ ದೈವ. ಸುತ್ತಮುತ್ತ ಊರಿನ ನ್ಯಾಯತೀರ್ಮಾನ ಮಾಡುವ ನ್ಯಾಯಾಧೀಶ. ತಪ್ಪು ಮಾಡಿದವರನ್ನು ಹುಡುಕಿ ಹೋಗಿ ಶಿಕ್ಷೆ ಕೊಡುತ್ತಾನೆ. ಅಂತಹ ಬಸವಣ್ಣನಿಗೆ ಭಕ್ತಿ ಹಾಗೂ ಶ್ರದ್ದೆಯಿಂದ ನಡೆದುಕೊಳ್ಳುತ್ತಿದ್ದರು ಅಂಬಿ. ಅಂಬಿ ನಂಬುವ ಬಸವಪ್ಪನ ಕಥೆ ಇಲ್ಲಿದೆ ನೋಡಿ.