ಬಂಡೀಪುರ ಕಾಡ್ಗಿಚ್ಚು: ದರ್ಶನ್ ಆಸಮಾಧಾನ
ಬಂಡೀಪುರ ಕಾಡ್ಗಿಚ್ಚಿಗೆ ಸಾಕಷ್ಟು ಬೇಸರ, ಆಕ್ರೋಶ ವ್ಯಕ್ತವಾಗಿದೆ. ನಟ ದರ್ಶನ್ ಕಾಡ್ಗಿಚ್ಚಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳನ್ನು ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಾಡು ನಾಶ ಆಗಿದ್ದಕ್ಕೆ ಬಹಳ ಬೇಸರ ಆಗ್ತಾ ಇದೆ. ಇನ್ನು ಈ ತರ ಕಾಡು ನೋಡಲು ಮುಂದಿನ ಜನರೇಶನ್ ಬರಬೇಕು. ಎಲ್ಲರೂ ಬನ್ನಿ. ಕೈಜೋಡಿಸಿ. ಒಂದೊಂದು ಗಿಡ ನೆಡೋಣ ಎಂದು ದರ್ಶನ್ ಹೇಳಿದ್ದಾರೆ.
ಬಂಡೀಪುರ ಕಾಡ್ಗಿಚ್ಚಿಗೆ ಸಾಕಷ್ಟು ಬೇಸರ, ಆಕ್ರೋಶ ವ್ಯಕ್ತವಾಗಿದೆ. ನಟ ದರ್ಶನ್ ಕಾಡ್ಗಿಚ್ಚಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳನ್ನು ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಾಡು ನಾಶ ಆಗಿದ್ದಕ್ಕೆ ಬಹಳ ಬೇಸರ ಆಗ್ತಾ ಇದೆ. ಇನ್ನು ಈ ತರ ಕಾಡು ನೋಡಲು ಮುಂದಿನ ಜನರೇಶನ್ ಬರಬೇಕು. ಎಲ್ಲರೂ ಬನ್ನಿ. ಕೈಜೋಡಿಸಿ. ಒಂದೊಂದು ಗಿಡ ನೆಡೋಣ ಎಂದು ದರ್ಶನ್ ಹೇಳಿದ್ದಾರೆ.