ಬಹ್ರೇನ್ನಿಂದ ಬೆಂಗಳೂರಿಗೆ ವಿಶೇಷ ವಿಮಾನ; 169 ಕನ್ನಡಿಗರು ತಾಯ್ನಾಡಿಗೆ!
ವಂದೇ ಭಾರತ್ ಮಿಷನ್ ಅಡಿಯಲ್ಲಿ ಬಹ್ರೇನ್ನಿಂದ ಕನ್ನಡಿಗರನ್ನು ಕರೆತರಲು ವಿಶೇಷ ವಿಮಾನ ಸಜ್ಜಾಗಿದೆ. ಇಂದು ರಾತ್ರಿ 169 ಮಂದಿ ಕನ್ನಡಿಗರನ್ನು ಹೊತ್ತ ವಿಮಾನ ಬೆಂಗಳೂರಿಗೆ ಆಗಮಿಸಲಿದೆ. ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇದ್ದವರು, ಉದ್ಯೋಗ ಕಳೆದುಕೊಂಡವರು ಸೇರಿದಂತೆ ಕೊರೋನಾ ವೈರಸ್ ಲಾಕ್ಡೌನ್ ಸಿಲುಕಿಕೊಂಡ ಕನ್ನಡಿಗರು ತಾಯ್ನಾಡಿಗೆ ವಾಪಸ್ ಆಗಲಿದ್ದಾರೆ.
ಬೆಂಗಳೂರು(ಜೂ.13): ವಂದೇ ಭಾರತ್ ಮಿಷನ್ ಅಡಿಯಲ್ಲಿ ಬಹ್ರೇನ್ನಿಂದ ಕನ್ನಡಿಗರನ್ನು ಕರೆತರಲು ವಿಶೇಷ ವಿಮಾನ ಸಜ್ಜಾಗಿದೆ. ಇಂದು ರಾತ್ರಿ 169 ಮಂದಿ ಕನ್ನಡಿಗರನ್ನು ಹೊತ್ತ ವಿಮಾನ ಬೆಂಗಳೂರಿಗೆ ಆಗಮಿಸಲಿದೆ. ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇದ್ದವರು, ಉದ್ಯೋಗ ಕಳೆದುಕೊಂಡವರು ಸೇರಿದಂತೆ ಕೊರೋನಾ ವೈರಸ್ ಲಾಕ್ಡೌನ್ ಸಿಲುಕಿಕೊಂಡ ಕನ್ನಡಿಗರು ತಾಯ್ನಾಡಿಗೆ ವಾಪಸ್ ಆಗಲಿದ್ದಾರೆ.