Asianet Suvarna News Asianet Suvarna News

ಅಪ್ಘಾನ್‌ನಿಂದ ಸುರಕ್ಷಿತವಾಗಿ ಮರಳಿದ ಕನ್ನಡಿಗ ಪ್ರಸಾದ್ ಆನಂದ್ ಮಾತು!

ಅಫ್ಘಾನಿಸ್ತಾನದಿಂದ ಬಚಾವಾಗಿ ಬಂದಿದ್ದಾರೆ ಕನ್ನಡಿಗ ಪ್ರಸಾದ್ ಆನಂದ್. ತಾಲಿಬಾನಿಗಳ ಆಕ್ರಮಣದ ಬಳಿಕ ಅಫ್ಘಾನಿಸ್ತಾಣದಲ್ಲಿ ಆತಂಕದ ವಾತಾವರಣ ಮನೆ ಮಾಡಿದ್ದು, ಅಲ್ಲಿನ ನಾಗರಿಕರು ಸೇರಿದಂತೆ ವಿದೇಶಿಗರು ತಮ್ಮ ಪ್ರಾಣ ಕಾಪಾಡಲು ಹರಸಾಹಸ ಪಡುತ್ತಿದ್ದಾರೆ. ಹೀಗಿರುವಾಗ ಭಾರತೀಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಏರ್‌ಲಿಫ್ಟ್‌ ಮಾಡಲಾರಂಭಿಸಿದೆ. ಹೀಗಿರುವಾಗ ಏಳು ಮಂದಿ ಕನ್ನಡಿಗರ ರಕ್ಷಣೆ ಮಾಡಲಾಗಿದೆ.

ಮಂಗಳೂರು(ಆ.23): ಅಫ್ಘಾನಿಸ್ತಾನದಿಂದ ಬಚಾವಾಗಿ ಬಂದಿದ್ದಾರೆ ಕನ್ನಡಿಗ ಪ್ರಸಾದ್ ಆನಂದ್. ತಾಲಿಬಾನಿಗಳ ಆಕ್ರಮಣದ ಬಳಿಕ ಅಫ್ಘಾನಿಸ್ತಾಣದಲ್ಲಿ ಆತಂಕದ ವಾತಾವರಣ ಮನೆ ಮಾಡಿದ್ದು, ಅಲ್ಲಿನ ನಾಗರಿಕರು ಸೇರಿದಂತೆ ವಿದೇಶಿಗರು ತಮ್ಮ ಪ್ರಾಣ ಕಾಪಾಡಲು ಹರಸಾಹಸ ಪಡುತ್ತಿದ್ದಾರೆ. ಹೀಗಿರುವಾಗ ಭಾರತೀಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಏರ್‌ಲಿಫ್ಟ್‌ ಮಾಡಲಾರಂಭಿಸಿದೆ. ಹೀಗಿರುವಾಗ ಏಳು ಮಂದಿ ಕನ್ನಡಿಗರ ರಕ್ಷಣೆ ಮಾಡಲಾಗಿದೆ.

ಸದ್ಯ ಭಾರತಕ್ಕೆ ಸುರಕ್ಷಿತವಾಗಿ ಮರಳಿರುವ ಏಳು ಮಂದಿಯಲ್ಲಿ ಮಂಗಳೂರಿನ ಪ್ರಸಾದ್ ಆನಂದ್ ಕೂಡಾ ಒಬ್ಬರು ಕಳೆದ ಹತ್ತು ವರ್ಷದಿಂದ ಅವರು ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ತಾಯ್ನಾಡಿಗೆ ಮರಳಿರುವ ಪ್ರಸಾದ್‌ ಆನಂದ್‌ರನ್ನು ಬಿಜೆಪಿ ಅಧ್ಯಕ್ಷ ಅವರನ್ನು ಸ್ವಾಗತಿಸಿದ್ದಾರೆ.

ಇನ್ನು ಅಪ್ಘಾನಿಸ್ತಾನದಲ್ಲಿದ್ದ ಪರಿಸ್ಥಿತಿ ಬಗ್ಗೆ ಪ್ರಸಾದ್ ಆನಂದ್ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿ ವಿವರಿಸಿದ್ದಾರೆ.