ವಿಜಯಪುರ: ಲಕ್ಷ್ಮೀ ಪೂಜೆ ವೇಳೆ ಪಟಾಕಿಯಂತೆ ಬಂದೂಕಿನಿಂದ ಗುಂಡು ಹಾರಿಸಿ ತಗ್ಲಾಕೊಂಡ..!

ಎಲ್ಲರೂ ದೀಪಾವಳಿಯಂದು ಪಟಾಕಿ ಹಚ್ಚಿ ಸಂಭ್ರಮಿಸಿದರೆ, ಇಲ್ಲೊಬ್ಬ ಆಸಾಮಿ ಪಟಾಕಿಯಂತೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ದೀಪಾವಳಿ ಸಂಭ್ರಮದಲ್ಲಿ ಶಿವಾನಂದ ಬಿರಾದರ ಎನ್ನುವ ಕೊಲೆ ಆರೋಪಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಯಾರು ಈ ಶಿವಾನಂದ..? ಪಟಾಕಿಯಂತೆ ಬಂದೂಕಿನಿಂದ ಗುಂಡು ಹಾರಿಸಿದ ಪರಿಯನ್ನು ವಿಡಿಯೋನಲ್ಲಿ ನೋಡಿ

Share this Video
  • FB
  • Linkdin
  • Whatsapp

ವಿಜಯಪುರ, [ಅ.29]: ಎಲ್ಲರೂ ದೀಪಾವಳಿಯಂದು ಪಟಾಕಿ ಹಚ್ಚಿ ಸಂಭ್ರಮಿಸಿದರೆ, ಇಲ್ಲೊಬ್ಬ ಆಸಾಮಿ ಪಟಾಕಿಯಂತೆ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೀಪಾವಳಿ ಸಂಭ್ರಮದಲ್ಲಿ ಶಿವಾನಂದ ಬಿರಾದರ ಎನ್ನುವ ಕೊಲೆ ಆರೋಪಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಯಾರು ಈ ಶಿವಾನಂದ..? ಪಟಾಕಿಯಂತೆ ಬಂದೂಕಿನಿಂದ ಗುಂಡು ಹಾರಿಸಿದ ಪರಿಯನ್ನು ವಿಡಿಯೋನಲ್ಲಿ ನೋಡಿ

Related Video