ಪ್ರತಿಷ್ಠೆಗಾಗಿ ನಡೆಯುತ್ತಿದೆಯಾ ಕರ್ನಾಟಕ ಬಂದ್‌: ಸಂಘಟನೆಗಳಿಗೆ ಬೆದರಿಕೆ ಹಾಕಿದ್ರಾ ವಾಟಾಳ್‌..?

ವಾಟಾಳ್‌ ನಾಗರಾಜ್‌ ಪ್ರತಿಷ್ಠೆಗಾಗಿ ನಡೆಯುತ್ತಿದೆಯಾ ಕರ್ನಾಟಕ ಬಂದ್‌?| ಬಂದ್‌ ವಿರುದ್ಧವಾಗಿ ನಿಂತ 150ಕ್ಕೂ ಹೆಚ್ಚು ಸಂಘಟನೆಗಳು| ಬಂದ್‌ಗೆ ಬೆಂಬಲಿಸದಿದ್ರೆ ಮಸಿ ಬಳಿಯೋದಾಗಿ ಬೆದರಿಕೆ| 

Share this Video
  • FB
  • Linkdin
  • Whatsapp

ಬೆಂಗಳೂರು(ನ.22): ಡಿ.5 ರಂದು ಕರ್ನಾಟಕ ಬಂದ್‌ ಹಿಂದೆ ನಿಜಕ್ಕೂ ಕನ್ನಡಪರ ಹಿತಾಸಕ್ತಿ ಇದೆಯಾ?, ವಾಟಾಳ್‌ ನಾಗರಾಜ್‌ ಪ್ರತಿಷ್ಠೆಗಾಗಿ ನಡೆಯುತ್ತಿದೆಯಾ ಕರ್ನಾಟಕ ಬಂದ್‌? ಎಂಬೆಲ್ಲ ಪ್ರಶ್ನೆಗಳು ಕಾಡಲಾರಂಭಿಸಿವೆ. ಹೌದು, ಇದಕ್ಕೆ ಇಂಬು ನೀಡುವಂತೆ 150ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ ವಿರುದ್ಧವಾಗಿ ನಿಂತಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗಾವಿ ಬೈಎಲೆಕ್ಷನ್‌: ಬಿಜೆಪಿ ಟಿಕೆಟ್‌ಗಾಗಿ ಮುಸುಕಿನ ಗುದ್ದಾಟ..!

ಬಂದ್‌ ಯಶಸ್ಸಿಗೆ ಸಂಘಟನೆಗಳಿಗೆ ವಾಟಾಳ್‌ ನಾಹಗರಾಜ್‌ ಅವರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬಂದ್‌ಗೆ ಬೆಂಬಲಿಸದಿದ್ರೆ ಮಸಿ ಬಳಿಯೋದಾಗಿ ಸಂಘಟನೆಗಳುಗೆ ಮುಖ್ಯಸ್ಥರಿಗೆ ವಾಟಾಳ್‌ ನಾಗರಾಜ್‌ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎಂದು ಅರೋಪಿಸಲಾಗಿದೆ. 

Related Video