Asianet Suvarna News Asianet Suvarna News

Corona Vaccine: ಲಸಿಕೆ ಪಡೆಯದಿದ್ರೂ ಬಂತು ಮೆಸೇಜ್, ಅಡ್ಡದಾರಿ ಹಿಡಿದ್ರಾ ಅಧಿಕಾರಿಗಳು.?

ವ್ಯಾಕ್ಸಿನೇಷನ್‌ನಲ್ಲೂ (Vaccination) ಭಾರೀ ಗೋಲ್ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ಲಸಿಕೆ ಹಾಕಿಸಿಕೊಳ್ಳದಿದ್ದರೂ ಮೆಸೇಜ್ ಬಂದಿದೆ. ಟಾರ್ಗೆಟ್ ತಲುಪಲು ಅಧಿಕಾರಿಗಳು ಅಡ್ಡ ದಾರಿ ಹಿಡಿದರಾ ಎಂಬ ಆರೋಪ ಕೇಳಿ ಬಂದಿದೆ. 

ಬೆಂಗಳೂರು (ಜ. 22): ವ್ಯಾಕ್ಸಿನೇಷನ್‌ನಲ್ಲೂ (Vaccination) ಭಾರೀ ಗೋಲ್ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ. ಲಸಿಕೆ ಹಾಕಿಸಿಕೊಳ್ಳದಿದ್ದರೂ ಮೆಸೇಜ್ ಬಂದಿದೆ. ಟಾರ್ಗೆಟ್ ತಲುಪಲು ಅಧಿಕಾರಿಗಳು ಅಡ್ಡ ದಾರಿ ಹಿಡಿದರಾ ಎಂಬ ಆರೋಪ ಕೇಳಿ ಬಂದಿದೆ. 

Covid 3rd Wave: ಪರಿಣಾಮ ಕಡಿಮೆ, ರಿಕವರಿ ರೇಟ್ ಹೆಚ್ಚು, ಆತಂಕವಿಲ್ಲ: ಸಿಎಂ ಬೊಮ್ಮಾಯಿ

ವಿಜಯಪುರ (Vijayapura) ಜಿಲ್ಲೆ ಮುದ್ದೇಬಿಹಾಳ ತಾ ಸಾಲವಾಡಗಿ ಗ್ರಾಮದ ವಿಶ್ವನಾಥ ರೆಡ್ಡಿ ಬಿರಾದಾರ್ ಹಾಗೂ ಅವರ ಪತ್ನಿಗೆ ಮೆಸೆಜ್ ಬಂದಿದೆ. ಕರಿಗನೂರು ಕೇಂದ್ರದಲ್ಲಿ ವ್ಯಾಕ್ಸಿನ್ ಪಡೆದ ಬಗ್ಗೆ ಮಾಹಿತಿ ಬಂದಿದೆ. ಮೆಸೆಜ್ ನೋಡಿ ದಂಪತಿ ಕಂಗಾಲಾಗಿದ್ದಾರೆ. ಅಧಿಕಾರಿಗಳ ಯಡವಟ್ಟಿನಿಂದ ಲಸಿಕೆ ಹಾಕಿಸಿಕೊಳ್ಳಲು ದಂಪತಿ ಪರದಾಡುತ್ತಿದ್ದಾರೆ. 
 

Video Top Stories