Asianet Suvarna News Asianet Suvarna News

ಡೆಡ್‌ಲೈನ್ ಕೊಟ್ಟು ಸಕ್ಕರೆ ಕಾರ್ಖಾನೆಗಳಿಂದ ಹಣ ವಸೂಲಿ ಮಾಡಿದ ಸರ್ಕಾರ

ಕಬ್ಬು ಬೆಳೆಗಾರರ ನನೆರವಿಗೆ ಧಾವಿಸಿದೆ. ಬಾಕಿ ಹಣ ಉಳಿಸಿಕೊಂಡಿದ್ದ ಕಾರ್ಖಾನೆಗಳಿಗೆ ಡೆಡ್‌ಲೈನ್ ಕೊಟ್ಟು ಬಾಕಿ ಹಣ ವಸೂಲಿ ಮಾಡಿದೆ. 

ಬೆಂಗಳೂರು (ಅ. 05): ಕಬ್ಬು ಬೆಳೆಗಾರರ ನನೆರವಿಗೆ ಧಾವಿಸಿದೆ. ಬಾಕಿ ಹಣ ಉಳಿಸಿಕೊಂಡಿದ್ದ ಕಾರ್ಖಾನೆಗಳಿಗೆ ಡೆಡ್‌ಲೈನ್ ಕೊಟ್ಟು ಬಾಕಿ ಹಣ ವಸೂಲಿ ಮಾಡಿದೆ. ಕಾರ್ಖಾನೆಗಳಿಂದ  ಸುಮಾರು 42.17 ಕೋಟಿ ರೂ ಬಾಕಿಯಿತ್ತು. 3 ದಿನದಲ್ಲಿ 26.26 ಕೋಟಿ ರೂ ಸರ್ಕಾರಕ್ಕೆ ಜಮೆಯಾಗಿದೆ ಎಂದು ಸಕ್ಕರೆ ಸಚಿವ ಶಂಕರ್ ಮುನೇನಕೊಪ್ಪ ಹೇಳಿದ್ದಾರೆ.  

ಸುಳ್ಯ ಕೋರ್ಟ್‌ನಿಂದ ವಾರೆಂಟ್: ಇಂದು ನ್ಯಾಯಾಲಯಕ್ಕಕೆ ಡಿಕೆಶಿ ಹಾಜರ್

Video Top Stories