ಡೆಡ್ಲೈನ್ ಕೊಟ್ಟು ಸಕ್ಕರೆ ಕಾರ್ಖಾನೆಗಳಿಂದ ಹಣ ವಸೂಲಿ ಮಾಡಿದ ಸರ್ಕಾರ
ಕಬ್ಬು ಬೆಳೆಗಾರರ ನನೆರವಿಗೆ ಧಾವಿಸಿದೆ. ಬಾಕಿ ಹಣ ಉಳಿಸಿಕೊಂಡಿದ್ದ ಕಾರ್ಖಾನೆಗಳಿಗೆ ಡೆಡ್ಲೈನ್ ಕೊಟ್ಟು ಬಾಕಿ ಹಣ ವಸೂಲಿ ಮಾಡಿದೆ.
ಬೆಂಗಳೂರು (ಅ. 05): ಕಬ್ಬು ಬೆಳೆಗಾರರ ನನೆರವಿಗೆ ಧಾವಿಸಿದೆ. ಬಾಕಿ ಹಣ ಉಳಿಸಿಕೊಂಡಿದ್ದ ಕಾರ್ಖಾನೆಗಳಿಗೆ ಡೆಡ್ಲೈನ್ ಕೊಟ್ಟು ಬಾಕಿ ಹಣ ವಸೂಲಿ ಮಾಡಿದೆ. ಕಾರ್ಖಾನೆಗಳಿಂದ ಸುಮಾರು 42.17 ಕೋಟಿ ರೂ ಬಾಕಿಯಿತ್ತು. 3 ದಿನದಲ್ಲಿ 26.26 ಕೋಟಿ ರೂ ಸರ್ಕಾರಕ್ಕೆ ಜಮೆಯಾಗಿದೆ ಎಂದು ಸಕ್ಕರೆ ಸಚಿವ ಶಂಕರ್ ಮುನೇನಕೊಪ್ಪ ಹೇಳಿದ್ದಾರೆ.