ಧರ್ಮಸ್ಥಳ ಪ್ರಕರಣ: ನೇತ್ರಾವತಿ ತಟದಲ್ಲಿ ಸಮಾಧಿ ಶೋಧ ಮುಂದುವರಿಕೆ

ಧರ್ಮಸ್ಥಳದ ನಿಗೂಢ ಪ್ರಕರಣ ತೀವ್ರತೆ ಪಡೆದುಕೊಂಡಿದ್ದು, ಎಸ್‌ಐಟಿ ನೇತ್ರಾವತಿ ತಟದ ಕಾಡಿನಲ್ಲಿ ಸಮಾಧಿ ಶೋಧ ಕಾರ್ಯ ನಡೆಸುತ್ತಿದೆ.

Share this Video
  • FB
  • Linkdin
  • Whatsapp

ಧರ್ಮಸ್ಥಳದ ನಿಗೂಢ ಪ್ರಕರಣ ತೀವ್ರತೆ ಪಡೆದುಕೊಂಡಿದ್ದು, ಎಸ್‌ಐಟಿ ನೇತ್ರಾವತಿ ತಟದ ಕಾಡಿನಲ್ಲಿ ಸಮಾಧಿ ಶೋಧ ಕಾರ್ಯ ನಡೆಸುತ್ತಿದೆ. ಅಸ್ಥಿಪಂಜರ ಪತ್ತೆಯಾದರೆ, ಡಿಎನ್‌ಎ ಪರೀಕ್ಷೆ ಸೇರಿದಂತೆ ಹಲವು ಹಂತದ ತನಿಖೆಗಳು ನಡೆಯಲಿವೆ. ಭಕ್ತರು ಈ ಆರೋಪಗಳನ್ನು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವೆಂದು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಕೀಯ ವಲಯದಲ್ಲೂ ಬಿಸಿ ಬಿಸಿ ಸಂವಾದ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿವೆ. ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಸತ್ಯ ಹೊರಬರಲು ಭಕ್ತರು ನಿರೀಕ್ಷಿಸುತ್ತಿದ್ದಾರೆ.

Related Video