
3991 ಪುಟಗಳ ಚಾರ್ಜ್ಶೀಟ್ನಲ್ಲಿ ದರ್ಶನ್ ಗ್ಯಾಂಗ್ ನಡೆಸಿದ ಕರಾಳ ಕೃತ್ಯ ಬಯಲು!
ಲಾರಿಗೆ ತಲೆ ಜಜ್ಜಿ, ಗುಪ್ತಾಂಗಕ್ಕೆ ಒದ್ದ ಗಂಭೀರ ಗಾಯದಿಂದ ರೇಣುಕಾಸ್ವಾಮಿ ಸಾವು, 3991 ಪುಟಗಳ ಚಾರ್ಜ್ಶೀಟ್ನಲ್ಲಿ ಏನಿದೆ? ಕಂದಹಾರ್ ಹೈಜಾಕ್ ನೆಟ್ಫ್ಲಿಕ್ಸ್ ಸೀರಿಸ್ ವಿವಾದ, ಉಗ್ರರಿಗೆ ಹಿಂದೂ ಹೆಸರು ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
ರೇಣುಕಾಸ್ವಾಮಿ ಪ್ರಕರಣ ನಡೆದ 86 ದಿನಗಳ ಬಳಿಕ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. 3991 ಪುಟಗಳ ಚಾರ್ಜ್ಶೀಟ್ನಲ್ಲಿ ದರ್ಶನ್ ಗ್ಯಾಂಗ್ ನಡಸಿದ ಕರಾಳ ಅಧ್ಯಾಯದ ಭಯಾನಕ ಘಟನೆಯ ಇಂಚಿಂಚು ಮಾಹಿತಿ, ಸಾಕ್ಷಿ, ದಾಖಲೆಗಳನ್ನು ಉಲ್ಲೇಖಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಹೇಗಾಯ್ತು ಅನ್ನೋದನ್ನು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿ ಮೇಲೆ ಯಾವ ರೀತಿ ಕ್ರೌರ್ಯ ನಡೆದಿದೆ ಅನ್ನೋದನ್ನು ಸಾಕ್ಷಿ ಸಮೇತ ಉಲ್ಲೇಖಿಸಲಾಗಿದೆ.
Add Asianetnews Kannada as a Preferred Source
