
ಹಿಂದೂಗಳ ಸರದಿ ಆಯ್ತು...ಈಗ ಮುಸ್ಲಿಮರ ಸರದಿ, ಬೃಹತ್ ಶಕ್ತಿ ಪ್ರದರ್ಶಕ್ಕೆ ಪ್ಲಾನ್?
ಹಿಜಾಬ್, ಹಲಾಲ್, ಜಟ್ಕಾ, ಮಸೀದಿ-ಮಂದಿರ ಸೇರಿದಂತೆ ಇತರೆ ವಿಚಾರಗಳಿಗೆ ಹಿಂದೂ ಮುಸ್ಲಿಂ ನಡುವೆ ದರ್ಮ ದಂಗಲ್ ನಡೆದಿದ್ದು, ಇದೀಗ ಕೊಂಚ ಶಾಂತವಾಗಿದೆ.ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಮತ್ತೆ ಧರ್ಮ ಸಮರ ಶುರುವಾಯ್ತಾ?
ಮಂಡ್ಯ, (ಜೂನ್.28): ಹಿಜಾಬ್, ಹಲಾಲ್, ಜಟ್ಕಾ, ಮಸೀದಿ-ಮಂದಿರ ಸೇರಿದಂತೆ ಇತರೆ ವಿಚಾರಗಳಿಗೆ ಹಿಂದೂ ಮುಸ್ಲಿಂ ನಡುವೆ ದರ್ಮ ದಂಗಲ್ ನಡೆದಿದ್ದು, ಇದೀಗ ಕೊಂಚ ಶಾಂತವಾಗಿದೆ.ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಮತ್ತೆ ಧರ್ಮ ಸಮರ ಶುರುವಾಯ್ತಾ?
Add Asianetnews Kannada as a Preferred Source

ಮುಸ್ಲಿಮರ ಮತ ಬೇಡ ಎಂದ ಬಿಜೆಪಿ ಶಾಸಕರಿಗೆ ಟೋಪಿ, ಹಸಿರು ಶಾಲು ಕೋರಿಯರ್..!
ಶ್ರೀರಂಗಪಟ್ಟಣದಲ್ಲಿ ಧರ್ಮ ದಂಗಲ್ಗೆ ಚಾಲನೆ ಕೊಡಲಾಯ್ತಾ? ಬೃಹತ್ ಶಕ್ತಿ ಪ್ರದರ್ಶಕ್ಕೆ ಮುಸ್ಲಿಂ ಸಂಘಟನೆ ಪ್ಲಾನ್ ಮಾಡಿದೆ. ಹಿಂದೂಗಳ ಸರದಿ ಆಯ್ತು...ಈಗ ಮುಸ್ಲಿಮರ ಸರದಿ