Asianet Suvarna News Asianet Suvarna News

ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಂದ ಸಚಿವ ಮುರುಗೇಶ್ ನಿರಾಣಿಗೆ ಘೇರಾವ್

ಹಟ್ಟಿ ಚಿನ್ನದ ಗಣಿ ಕಾರ್ಮಿಕರು  ಕಿತ್ತು ಹೋಗಿರುವ ಶೂ ತೋರಿಸಿ  ಸಚಿವ ಮುರುಗೇಶ್ ನಿರಾಣಿಗೆ ಘೇರಾವ್ ಹಾಕಿದ್ದಾರೆ. 

ರಾಯಚೂರು (ಫೆ. 27): ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಸಚಿವ ಮುರುಗೇಶ್ ನಿರಾಣಿಗೆ ಘೇರಾವ್ ಹಾಕಿದ್ದಾರೆ. 

ಕಾರ್ಮಿಕರಿಗೆ ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಒಂದು ವೇಳೆ ಕಾರ್ಮಿಕರು ಮೃತಪಟ್ಟರೆ, ಅವರ ಮಕ್ಕಳಿಗೆ ಕೆಲಸ ಕೊಡುತ್ತಿಲ್ಲ. 3 ವರ್ಷಗಳಿಂದ 60 ಸಂತ್ರಸ್ತರಿಗೆ ಕೆಲಸ ಕೊಟ್ಟಿಲ್ಲ ಎಂದು ಕಿತ್ತು ಹೋಗಿರುವ ಶೂ ತೋರಿಸಿ ಸಚಿವ ಮುರುಗೇಶ್ ನಿರಾಣಿಗೆ ಘೇರಾವ್ ಹಾಕಿದ್ದಾರೆ. ಕಾರ್ಮಿಕರ ಆಕ್ರೋಶ ನೋಡಿ, ಸಚಿವರು ಸೈಲೆಂಟಾಗಿ ಹೊರ ನಡೆದಿದ್ದಾರೆ. 

ಕೋರ್ಟ್ ಆವರಣದಲ್ಲಿ ವಕೀಲನ ಭೀಕರ ಕೊಲೆ

Video Top Stories