
ಮಹಾಮೋಸ ಪಿತೂರಿ ಪಟಾಲಂ: ಬುರುಡೆ ಗ್ಯಾಂಗ್ ಸಂಚು ಬಯಲು, ಸುಪ್ರೀಂಕೋರ್ಟ್ ತಡೆ!
ಬುರುಡೆ ಗ್ಯಾಂಗ್ ನಡೆಸಿದ ಪಿತೂರಿ ಪಟಾಲಂ ಸರ್ಕಾರವನ್ನೇ ಯಾಮಾರಿಸಲು ಮಾಡಿದ ಕುತಂತ್ರ. ಪೈಸಾ, ಪ್ರೈವೇಟ್, ಪೊಲಿಟಿಕಲ್ ಪ್ಲಾನ್ಗಳೊಂದಿಗೆ ಸುಪ್ರೀಂಕೋರ್ಟ್ವರೆಗೂ ಹೋದರೂ ಸಂಚು ವಿಫಲ.
ಬುರುಡೆ ಗ್ಯಾಂಗ್ ನಡೆಸಿದ ಪಿತೂರಿ ಪಟಾಲಂ ಸರ್ಕಾರವನ್ನೇ ಯಾಮಾರಿಸಲು ಮಾಡಿದ ಕುತಂತ್ರ. ಪೈಸಾ, ಪ್ರೈವೇಟ್, ಪೊಲಿಟಿಕಲ್ ಪ್ಲಾನ್ಗಳೊಂದಿಗೆ ಸುಪ್ರೀಂಕೋರ್ಟ್ವರೆಗೂ ಹೋದರೂ ಸಂಚು ವಿಫಲ. ಅಧರ್ಮ ಯುದ್ಧದ ಹಿಂದೆ ವಿಪಕ್ಷ-ಸರ್ಕಾರಗಳ ನಡುವೆ ರಾಜಕೀಯ ಕಾದಾಟ ತೀವ್ರಗೊಂಡಿದೆ. ಎಸ್ಐಟಿ ರಚನೆ, ಪಿಐಎಲ್ ವಜಾ, ಸುಳ್ಳು ಪ್ರಚಾರ—all ಸೇರಿ ಮಹಾಮೋಸದ ಜಾಲ ಬಯಲಾಗುತ್ತಿದೆ.
Add Asianetnews Kannada as a Preferred Source
