
ಮುಳುಗಿದ ರವಿಗೆ ಅಂತಿಮ ವಿದಾಯ, ಇಬ್ಬರು ಪುತ್ರರಿಂದ ಅಗ್ನಿಸ್ಪರ್ಶ
ಪಂಚಭೂತಗಳಲ್ಲಿ ರವಿ ಬೆಳಗೆರೆ ಲೀನ/ ಗಣ್ಯರು ಅಭಿಮಾನಿಗಳಿಂದ ನಮನ/ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ ವಿಧಾನ/ ಬನಶಂಕರಿ ಚಿತಾಗಾರದಲ್ಲಿ ಅಂತಿಮ ವಿದಾಯ
ಬೆಂಗಳೂರು (ನ. 13) ಲೇಖಕ, ಬರಹಗಾರ, ಸಾಹಿತಿ, ಪತ್ರಕರ್ತ, ಶಿಕ್ಷಣಕರ್ಮಿ ರವಿ ಬೆಳಗೆರೆ ನಿಸರ್ಗದಲ್ಲಿ ಲೀನವಾಗಿದ್ದಾರೆ. ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆದಿವೆ.
Add Asianetnews Kannada as a Preferred Source

ರವಿ ಬೆಳಗೆರೆ ಜೀವನದ ಹಾದಿ.. ಸಾಧನೆ
ಅಸಂಖ್ಯ ಅಭಿಮಾನಿಗಳು, ಗಣ್ಯರು ಪ್ರಾರ್ಥನಾ ಶಾಲೆಯಲ್ಲಿ ರವಿ ಬಳಗೆರೆ ಅಂತಿಮ ದರ್ಶನ ಪಡೆದರು. ಪುತ್ರ ಕರ್ಣ ಮತ್ತು ಹಿಮವಂತ್ ಬೆಳೆಗೆರೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.