Asianet Suvarna News Asianet Suvarna News

ಛಾಯಾ ಭಗವತಿ ದೇವಿ ಪಾದಸ್ಪರ್ಶ ಮಾಡಿದ 'ಕೃಷ್ಣೆ'..!

ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣೆ ತುಂಬಿ ಹರಿಯುತ್ತಿದ್ದರು ಛಾಯಾ ಭಗವತಿ ದೇವಿ ದೇವಸ್ಥಾನ ಜಲಾವೃತವಾಗಿದೆ. ದೇವಸ್ಥಾನದ ಗರ್ಭಗುಡಿ ಒಳಗೆ ನೀರು ನುಗ್ಗಿದೆ. ಹಾಗಾಗಿ ಮೆಟ್ಟಿಲ ಮೇಲೆಯೇ ಅರ್ಚಕರು ಪೂಜೆ ಮಾಡಿದ್ದಾರೆ. ಭಕ್ತರು ದೇವಿಯ ದರ್ಶನ ಪಡೆದು ಕೃತಾರ್ಥರಾಗಿದ್ದಾರೆ. ಒಂದು ಕಡೆ ತುಂಬಿ ಹರಿಯುತ್ತಿರುವ ಕೃಷ್ಣೆ, ಇನ್ನೊಂದು ಕಡೆ ಗರ್ಭಗುಡಿಯೊಳಗೆ ನುಗ್ಗಿದ ನೀರು. ಆದರೂ ದೇವಿಯ ದರ್ಶನ ಪಡೆಯಲು ಭಕ್ತವೃಂದ ಆಗಮಿಸುತ್ತಿದೆ. 

ಬೆಂಗಳೂರು (ಆ. 18): ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣೆ ತುಂಬಿ ಹರಿಯುತ್ತಿದ್ದರು ಛಾಯಾ ಭಗವತಿ ದೇವಿ ದೇವಸ್ಥಾನ ಜಲಾವೃತವಾಗಿದೆ. ದೇವಸ್ಥಾನದ ಗರ್ಭಗುಡಿ ಒಳಗೆ ನೀರು ನುಗ್ಗಿದೆ. ಹಾಗಾಗಿ ಮೆಟ್ಟಿಲ ಮೇಲೆಯೇ ಅರ್ಚಕರು ಪೂಜೆ ಮಾಡಿದ್ದಾರೆ. ಭಕ್ತರು ದೇವಿಯ ದರ್ಶನ ಪಡೆದು ಕೃತಾರ್ಥರಾಗಿದ್ದಾರೆ. ಒಂದು ಕಡೆ ತುಂಬಿ ಹರಿಯುತ್ತಿರುವ ಕೃಷ್ಣೆ, ಇನ್ನೊಂದು ಕಡೆ ಗರ್ಭಗುಡಿಯೊಳಗೆ ನುಗ್ಗಿದ ನೀರು. ಆದರೂ ದೇವಿಯ ದರ್ಶನ ಪಡೆಯಲು ಭಕ್ತವೃಂದ ಆಗಮಿಸುತ್ತಿದೆ. 

ನವಿಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ; ಮುಳುಗಡೆ ಭೀತಿಯಲ್ಲಿ ಸಂಗಾಳ ಗ್ರಾಮ!

Video Top Stories