ಕಲ್ಯಾಣ ಕರ್ನಾಟಕಕ್ಕೆ 2000 ಕೋಟಿ ಕೊಡಿ; ಸಿಎಂಗೆ ಸಚಿವರ ಪತ್ರ

'ಕಲ್ಯಾಣ ಕರ್ನಾಟಕ' ಕದನ ಮತ್ತೆ ಶುರುವಾಗಿದೆ. 'ಕಲ್ಯಾಣ ಕರ್ನಾಟಕಕ್ಕೆ ಮಂತ್ರಿಗಿರಿ ಕೊಟ್ಟೇ ಇಲ್ಲ, ಕಡೇ ಪಕ್ಷ ಬಜೆಟ್‌ನಲ್ಲಿ ಅನುವಾದ್ರೂ ಕೊಡಿ. ಕಲ್ಯಾಣ ಕರ್ನಾಟಕಕ್ಕೆ ಕನಿಷ್ಟ 2000 ಕೋಟಿ ನೀಡಿ ಎಂದು ರಾಜೂಗೌಡ ನೇತೃತ್ವದಲ್ಲಿ ಸಿಎಂ ಬಿಎಸ್‌ವೈಗೆ ಸಚಿವರು ಪತ್ರ ಬರೆದಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 19): 'ಕಲ್ಯಾಣ ಕರ್ನಾಟಕ' ಕದನ ಮತ್ತೆ ಶುರುವಾಗಿದೆ. 'ಕಲ್ಯಾಣ ಕರ್ನಾಟಕಕ್ಕೆ ಮಂತ್ರಿಗಿರಿ ಕೊಟ್ಟೇ ಇಲ್ಲ, ಕಡೇ ಪಕ್ಷ ಬಜೆಟ್‌ನಲ್ಲಿ ಅನುವಾದ್ರೂ ಕೊಡಿ. ಕಲ್ಯಾಣ ಕರ್ನಾಟಕಕ್ಕೆ ಕನಿಷ್ಟ 2000 ಕೋಟಿ ನೀಡಿ ಎಂದು ರಾಜೂಗೌಡ ನೇತೃತ್ವದಲ್ಲಿ ಸಿಎಂ ಬಿಎಸ್‌ವೈಗೆ ಸಚಿವರು ಪತ್ರ ಬರೆದಿದ್ದಾರೆ. 

ಡೋಂಟ್ ವರಿ... ನಾಳೆ ಬಿಎಂಟಿಸಿ ಬಸ್ ರಸ್ತೆಗಿಳಿಯುವುದು ಪಕ್ಕಾ!

Related Video