60 ಸೆಕೆಂಡ್ಸ್ ವಿತ್ ಅಶ್ವತ್ಥನಾರಾಯಣ: ಬಿಜೆಪಿ ಅಜೆಂಡಾ ಹಿಂದುತ್ವವಾ.? ಅಭಿವೃದ್ಧಿಯಾ.?
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್, (Ashwath Narayan) ಸುವರ್ಣ ನ್ಯೂಸ್ನ ನ್ಯೂಸ್ ಅವರ್ನಲ್ಲಿ ಚರ್ಚೆಯಲ್ಲಿ ಭಾಗಿಯಾಗಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು
ಬೆಂಗಳೂರು (ಮೇ. 15): ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್, (Ashwath Narayan) ಸುವರ್ಣ ನ್ಯೂಸ್ನ ನ್ಯೂಸ್ ಅವರ್ನಲ್ಲಿ ಚರ್ಚೆಯಲ್ಲಿ ಭಾಗಿಯಾಗಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಅವರ ಜೊತೆ 60 ಸೆಕೆಂಡ್ಸ್ ಫೈರಿಂಗ್ ರೌಂಡ್ ನಡೆಸಲಾಯಿತು. ಅಶ್ವತ್ಥನಾರಾಯಣ್ ಮಾಸ್ ಲೀಡರಾ..? ಕ್ಲಾಸ್ ಲೀಡರಾ..? ಬಿಜೆಪಿ ಅಜೆಂಡಾ ಹಿಂದುತ್ವವಾ.? ಅಭಿವೃದ್ಧಿಯಾ.? ದೇವೇಗೌಡರ ಬಗ್ಗೆ ಏನಂತೀರಿ..? ಹೀಗೆ ಇಂಟರೆಸ್ಟಿಂಗ್ ಪ್ರಶ್ನೆಗಳಿಗೆ ಬಹಳ ನಾಜೂಕಿನಿಂದ ಉತ್ತರಿಸಿದ್ದಾರೆ.
News Hour: ಕೋರ್ಟ್ ಆದೇಶದಂತೆ ಭದ್ರತೆ ನಡುವೆ ಗ್ಯಾನವಾಪಿ ಮಸೀದಿ ಸಮೀಕ್ಷೆ