Asianet Suvarna News Asianet Suvarna News

ಮೀಸಲಾತಿ ಹೋರಾಟಕ್ಕೆ ಗೌಡ-ಲಿಂಗಾಯತರ ಎಂಟ್ರಿ ; 2A ಗಾಗಿ ಪಟ್ಟು

ಕುರುಬ , ಪಂಚಮಸಾಲಿಗಳ ಮೀಸಲಾತಿ ಚಳುವಳಿಗಳ ನಂತರ ಇದೀಗ ಗೌಡ ಲಿಂಗಾಯತರು 2 ಎ ಮೀಸಲಾತಿಗಾಗಿ ಪಟ್ಟು ಹಿಡಿದ್ದಾರೆ. 

ಬೆಂಗಳೂರು (ಫೆ. 28): ಕುರುಬ , ಪಂಚಮಸಾಲಿಗಳ ಮೀಸಲಾತಿ ಚಳುವಳಿಗಳ ನಂತರ ಇದೀಗ ಗೌಡ ಲಿಂಗಾಯತರು 2 ಎ ಮೀಸಲಾತಿಗಾಗಿ ಪಟ್ಟು ಹಿಡಿದ್ದಾರೆ. 

ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಗೌಡ ಲಿಂಗಾಯತರ ಮುಖಂಡರು ಪೂರ್ವಭಾವಿ ಸಭೆ ನಡೆಸಿದ್ದಾರೆ.  ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಸಾಲಿಗಳನ್ನು 2 ಎಗೆ ಸೇರಿಸಬೇಕು ಎಂಬ ಚರ್ಚೆ ಶುರುವಾದಂತೆ, ಗೌಡ ಲಿಂಗಾಯತ ಸಮುದಾಯದವನ್ನೂ 2ಎ ಗೆ ಸೇರಿಸಬೇಕೆಂದು ನಾವು ಒತ್ತಾಯಿಸುತ್ತೇವೆಂದು' ಮುಖಂಡರು ಒತ್ತಾಯಪಡಿಸಿದ್ದಾರೆ.