Asianet Suvarna News Asianet Suvarna News

ಕುಡಿದ್ರೂ ಕಷ್ಟ, ಕುಡಿಯದಿದ್ರೆ ನಷ್ಟ! ರಾಜ್ಯದ ಕುಡುಕರಿಗೆ ಬಿಯರ್ ಆಗ್ತಿಲ್ಲ ಇಷ್ಟ!

ರಾಜ್ಯದಲ್ಲಿ ಬಿಯರ್ ಮಾರಾಟ ಕುಂಠಿತವಾಗುತ್ತಿದೆ ಎಂದು ಅಬಕಾರಿ ತಲೆಬಿಸಿ ಮಾಡಿಕೊಂಡಿದೆ. ಕುಡುಕರು ಬಿಯರ್ ಕುಡಿಯೋದನ್ನ ಕಡಿಮೆ ಮಾಡಿದ್ದು ಅದಕ್ಕೆ ಕಾರಣವಂತೆ.

ಬೆಂಗಳೂರು (ಡಿ.14): ರಾಜ್ಯದಲ್ಲಿ ಬಿಯರ್ ಮಾರಾಟ ಕುಂಠಿತವಾಗುತ್ತಿದೆ ಎಂದು ಅಬಕಾರಿ ತಲೆಬಿಸಿ ಮಾಡಿಕೊಂಡಿದೆ. ಕುಡುಕರು ಬಿಯರ್ ಕುಡಿಯೋದನ್ನ ಕಡಿಮೆ ಮಾಡಿದ್ದು ಅದಕ್ಕೆ ಕಾರಣವಂತೆ.

ಇದನ್ನೂ ಓದಿ | ಎಲ್ಲಾ ಬಾರ್‌ ಲೈಸನ್ಸ್‌ ರದ್ದುಗೊಳಿಸಿದ ರಾಜ್ಯ ಸರ್ಕಾರ!...

ಹೀಗೆ ಇದು ಮುಂದುವರಿದ್ರೆ ರಾಜ್ಯ ಬೊಕ್ಕಸಕ್ಕೆ ನಷ್ಟವಾಗುತ್ತಂತೆ. ಟಾರ್ಗೆಟ್ ರೀಚ್ ಮಾಡೋದು ಕಷ್ಟವಂತೆ. ಈ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿದೆ ಮತ್ತಷ್ಟು ಮಾಹಿತಿ....