
ಡಿ.ಕೆ. ರವಿ ಸಾವಿನ ನಂತರ ದೂರವಾಗಿದ್ದ ಅತ್ತೆ-ಸೊಸೆ ಒಂದಾಗಿದ್ದೇಗೆ..?
ಮಗನನ್ನು ಕಳೆದುಕೊಂಡ ಗೌರಮ್ಮನ ಕೋಪದ ಕಿಡಿ ಹಾರಿದ್ದೇಗೆ ಗೊತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್..!
ಬೆಂಗಳೂರು, (ನ.04): ಆವತ್ತು ಸೊಸೆಗೆ ಅತ್ತೆಯ ಹಿಡಿ-ಹಿಡಿ ಶಾಪ, ಕೋಪ, ಆಕ್ರೋಶ. ಹಾಳಾಗಿ ಹೋಗು ಎಂದಿದ್ದ ಅತ್ತೆ ದಿಢೀರ್ ಬದಲಾಗಿದ್ದೇಕೆ..?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
RR ಬೈ ಎಲೆಕ್ಷನ್ ಅಖಾಡಕ್ಕಿಳಿಯಲು ಸಜ್ಜಾಗಿರೋ ಸೊಸೆಗೆ ಖಡಕ್ ಎಚ್ಚರಿಕೆ ಕೊಟ್ಟ ಡಿ.ಕೆ ರವಿ ತಾಯಿ
ಡಿ.ಕೆ. ರವಿ ಸಾವಿನ ನಂತರ ದೂರವಾಗಿದ್ದ ಅತ್ತೆ-ಸೊಸೆಯನ್ನ ಕೂಡಿಸಿದ್ಲಾ ತಾಯಿ ರಾಜರಾಜೇಶ್ವರಿ..? ಮಗನನ್ನು ಕಳೆದುಕೊಂಡ ಗೌರಮ್ಮನ ಕೋಪದ ಕಿಡಿ ಹಾರಿದ್ದೇಗೆ ಗೊತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್..!