Asianet Suvarna News Asianet Suvarna News

ಸೋಂಕಿತ ಮೃತಪಟ್ಟು 2 ದಿನ ಬಳಿಕ ಕರೆ, 9 ದಿನದ ಬಳಿಕ ಮನೆ ಸೀಲ್‌ಡೌನ್; ಆರೋಗ್ಯ ಸಿಬ್ಬಂದಿ ಯಡವಟ್ಟು

ಅಂತ್ಯಕ್ರಿಯೆ ಬಳಿಕ ಮೃತನ ಸಂಬಂಧಿಕರಿಗೆ  ಧಾರವಾಡ ಆರೋಗ್ಯ ಸಿಬ್ಬಂದಿಯ ಕರೆ ಮಾಡಿ, 'ಹೇಗಿದ್ದಾರೆ ಸೋಂಕಿತ' ಎಂದು ವಿಚಾರಿಸಿದ್ದಾರೆ. ಸಿಬ್ಬಂದಿಯ ಕರೆಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಧಾರವಾಡದ ಮೃತ್ಯುಂಜಯ ನಗರದ ವ್ಯಕ್ತಿ ಜುಲೈ 24 ರಂದೇ ಕೊರೊನಾದಿಂದ ಮೃತಪಟ್ಟಿದ್ಧಾರೆ. ಮೃತಪಟ್ಟು 2 ದಿನಗಳ ಬಳಿಕ ಕರೆ ಮಾಡಿದ್ದಾರೆ. 9 ದಿನಗಳ ಬಳಿಕ ಮನೆಯನ್ನು ಸೀಲ್ ಡೌನ್ ಮಾಡಿದ್ದಾರೆ. ಆರೋಗ್ಯ ಸಿಬ್ಬಂದಿಯ ಬೇಜವಾಬ್ದಾರಿ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.  

ಬೆಂಗಳೂರು (ಆ. 02): ಅಂತ್ಯಕ್ರಿಯೆ ಬಳಿಕ ಮೃತನ ಸಂಬಂಧಿಕರಿಗೆ  ಧಾರವಾಡ ಆರೋಗ್ಯ ಸಿಬ್ಬಂದಿಯ ಕರೆ ಮಾಡಿ, 'ಹೇಗಿದ್ದಾರೆ ಸೋಂಕಿತ' ಎಂದು ವಿಚಾರಿಸಿದ್ದಾರೆ. ಸಿಬ್ಬಂದಿಯ ಕರೆಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಧಾರವಾಡದ ಮೃತ್ಯುಂಜಯ ನಗರದ ವ್ಯಕ್ತಿ ಜುಲೈ 24 ರಂದೇ ಕೊರೊನಾದಿಂದ ಮೃತಪಟ್ಟಿದ್ಧಾರೆ. ಮೃತಪಟ್ಟು 2 ದಿನಗಳ ಬಳಿಕ ಕರೆ ಮಾಡಿದ್ದಾರೆ. 9 ದಿನಗಳ ಬಳಿಕ ಮನೆಯನ್ನು ಸೀಲ್ ಡೌನ್ ಮಾಡಿದ್ದಾರೆ. ಆರೋಗ್ಯ ಸಿಬ್ಬಂದಿಯ ಬೇಜವಾಬ್ದಾರಿ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.  

ಕಿಲ್ಲರ್ ಕೊರೊನಾ ಸೋಂಕಿಗೆ ದೇಶದಲ್ಲಿ ಮೊದಲ ಸಚಿವೆ ಬಲಿ.!