ಕೊರೋನಾ ಎಕ್ಸ್ಪ್ರೆಸ್: ಕೊರೋನಾ ವಾರಿಯರ್ಸ್ಗೆ ಹೂ ಮಳೆ
ಗದಗ ಜನಜಾಗೃತಿ ಪಥಸಂಚಲನದ ವೇಳೆ ಕೊರೋನಾ ವಾರಿಯರ್ಸ್ಗೆ ವಿಶೇಷ ಗೌರವ ನೀಡಲಾಯಿತು. ಪೊಲೀಸ್-ಪೌರಕಾರ್ಮಿಕ ಸಿಬ್ಬಂದಿಗೆ ಸ್ಥಳೀಯರು ಹೂಮಳೆ ಸುರಿಸಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಬೆಂಗಳೂರು(ಏ.23): ಮದ್ದಿಲ್ಲದ ಮಹಾಮಾರಿ ಎನಿಸಿರುವ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ಗೆ ಗದಗದಲ್ಲಿ ಸಾರ್ವಜನಿಕರು ಹೂವಿನ ಸುರಿಮಳೆಗೈದಿದ್ದಾರೆ.
ಗದಗ ಜನಜಾಗೃತಿ ಪಥಸಂಚಲನದ ವೇಳೆ ಕೊರೋನಾ ವಾರಿಯರ್ಸ್ಗೆ ವಿಶೇಷ ಗೌರವ ನೀಡಲಾಯಿತು. ಪೊಲೀಸ್-ಪೌರಕಾರ್ಮಿಕ ಸಿಬ್ಬಂದಿಗೆ ಸ್ಥಳೀಯರು ಹೂಮಳೆ ಸುರಿಸಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಸುವರ್ಣ ಫೋಕಸ್: ಆ ಒಂದು ತಪ್ಪು ಮಾಡಿದರೆ ಜೂನ್ವರೆಗೂ ಲಾಕ್ಡೌನ್..?
ಲಾಕ್ಡೌನ್ನಿಂದಾಗಿ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಇದರ ಬೆನ್ನಲ್ಲೇ ಕಳ್ಳ ಬೀದರ್ನ ಔರಾದ್ನಲ್ಲಿ ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನುಳಿದ ಕೊರೋನಾ ಎಕ್ಸ್ಪ್ರೆಸ್ ಇಲ್ಲಿದೆ ನೋಡಿ.